Friday , September 20 2024
Breaking News

Recent Posts

ಲಿಂಗಸಗೂರು : ಬಿಜೆಪಿ ಮಾಜಿ ಅಧ್ಯಕ್ಷ  ಜೆಡಿಎಸ್ ಸೇರ್ಪಡೆ 

ನಾಗರಾಜ್ ಎಸ್ ಮಡಿವಾಳರ್  ಮುದಗಲ್ :  ಭಾರತೀಯ ಜನತಾ ಪಕ್ಷದ  ಮುದಗಲ್ ಮಂಡಲದ  ಮಾಜಿ ಅಧ್ಯಕ್ಷ  ದೊಡ್ಡ ಸಿದ್ದಯ್ಯ ಮೇಗಳಪೇಟೆ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆ ಗೊಂಡಿದ್ದಾರೆ. ಸುಮಾರು ವರ್ಷಗಳಿಂದ ಭಾರತೀಯ ಜನತಾ ಪಕ್ಷದಲ್ಲಿ ಗುರುತಿಸಿಗೊಂಡಿದ್ದ ಮಾಜಿ ಮಂಡಲಾಧ್ಯಕ್ಷ  ದೊಡ್ಡಸಿದ್ದಯ್ಯ ಗುರುವಾರ ಜೆಡಿಎಸ್ ವರಿಷ್ಟರಾದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರವರ ನೇತೃತ್ವದಲ್ಲಿ ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಯಾಗಿದ್ದಾರೆ. ಈ ಸಂದರ್ಭ ಜೆಡಿಎಸ್ ಮುಖಂಡ ಸಿದ್ದು ವಾಯ್ ಬಂಡಿ, ಜೆಡಿಎಸ್ …

Read More »

ಮುಸ್ಲಿಂ ಮುಖಂಡನ ತೇಜೋವಧೆಗಿಳಿದ ಸಿದ್ದು ಬಂಡಿ  : ಎಸ್ ಆರ್ ರಸೂಲ್

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಸಿದ್ದು ಬಂಡಿ ರವರು ಮುಸ್ಲಿಂ ಮುಖಂಡನ ತೇಜೋವಧೆಗಿಳಿದಿದ್ದಾರೆ ಎಂದು ಮುದಗಲ್ ಪುರಸಭೆ ಸದಸ್ಯ ಎಸ್ ಆರ್ ರಸೂಲ್ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ನಾನು ಎರೆಡು ವರ್ಷದ ಹಿಂದೆ  ಆಗಿನ ಜೆಡಿಎಸ್  ರಾಜ್ಯಾಧ್ಯಕ್ಷರಾಗಿದ್ದ  ಕುಮಾರಸ್ವಾಮಿ ರವರಿಗೆ  ಅಲ್ಪಸಂಖ್ಯಾತರ ರಾಯಚೂರು ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಪತ್ರ ತಲುಪಿಸಿದ್ದೇನೆ. ಆದರೆ ಪ್ರಸ್ತುತ  ಲಿಂಗಸಗೂರು ತಾಲೂಕಾಧ್ಯಕ್ಷ ಬಸವರಾಜ …

Read More »

ಜೆಡಿಎಸ್ ಪಕ್ಷದಿಂದ ಎಸ್ ಆರ್ ರಸೂಲ್ ಉಚ್ಛಾಟನೆ

 ವರದಿ : ನಾಗರಾಜ್ ಎಸ್ ಮಡಿವಾಳರ   ಮುದಗಲ್ :  ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಜೆಡಿಎಸ್ ಪ್ರಾಥಮಿಕ ಸದಸ್ಯತ್ವದಿಂದ ಮುದಗಲ್ಲ ಪುರಸಭೆ ಸದಸ್ಯ ಎಸ್.ಆರ್.ರಸೂಲ್ ರನ್ನ ಉಚ್ಛಾಟನೆ ಮಾಡಲಾಗಿದೆ ಎಂದು ಜೆಡಿಎಸ್ ತಾಲೂಕಾಧ್ಯಕ್ಷ ಬಸವರಾಜ ಮಾಕಾಪುರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಜೆಡಿಎಸ್ ಪಕ್ಷದಿಂದ ಮುದಗಲ್ಲ ಪುರಸಭೆ ಸದಸ್ಯರಾಗಿ ಆಯ್ಕೆಯಾಗಿರುವ ಎಸ್.ಆರ್.ರಸೂಲ್ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆಗಳ ಆರೋಪ ಕೇಳಿ ಬರುತ್ತಿದ್ದವು. ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಪಕ್ಷದ ಕಾರ್ಯಕ್ರಮದಿಂದ …

Read More »
error: Content is protected !!