Tuesday , September 17 2024
Breaking News

Recent Posts

ತಾವರಗೇರಾ: ಕಾಂಗ್ರೇಸ್ ನಿಂದ ಬೃಹತ್ ಪಾದಯಾತ್ರೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು ಎನ್ನುವಂತೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾಂಗ್ರೆಸ್ ನಡೆ ಸ್ವಾತಂತ್ರ್ಯದ ಕಡೆಗೆ ಎನ್ನುವ ಉದ್ದೇಶದಿಂದ ಪಾದಯಾತ್ರೆ ಹಮ್ಮಿಕೊಂಡಿದ್ದೆವೆ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು. ಅವರು ಶುಕ್ರುವಾರದಂದು ಗಂಗನಾಳ ಪಂಚಪಕ್ಷಿ ಮಾರುತೇಶ್ವರ ದೇವಸ್ಥಾನದಿಂದ ತಾವರಗೇರಾ ವರೆಗೆ ಪಾದಯಾತ್ರೆ ಹಮ್ಮಿಕ್ಕೊಂಡ ಸಂದರ್ಭದಲ್ಲಿ ಮಾತನಾಡಿದರು. ಅವರು ಸುದ್ದಿಗಾರರೊಂದಿಗೆ ಮಾತನಾಡಿ ಸ್ವಾತಂತ್ರ್ಯೊಂತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ …

Read More »

ತಾವರಗೇರಾ: ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ ಇಬ್ಬರ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ನಡುವೆ ನಡೆದ ಮಾರಾಮಾರಿ ಯಲ್ಲಿ ಇಬ್ಬರು ಸಾವನ್ನಪ್ಪಿ, ಇನ್ನೊಬ್ಬ ಯುವಕ ಗಂಭೀರ ಗಾಯವಾದ ಘಟನೆ ಸಮೀಪದ ಹುಲಿಹೈದರ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಗಳನ್ನು ಯಂಕಪ್ಪ ತಳವಾರ (57), ಪಾಷಾವಲಿ (26), ಹಾಗೂ ಗಂಭೀರವಾಗಿ ಗಾಯಗೊಂಡ ಧರ್ಮಣ್ಣ ಹರಿಜನ (22) ಎಂದು ಗುರುತಿಸಲಾಗಿದೆ. ಹುಲಿಹೈದರ ಗ್ರಾಮದಲ್ಲಿ ಈ‌ ಹಿಂದೆ ಮುಸ್ಲಿಂ ಹಾಗೂ ವಾಲ್ಮೀಕಿ ಸಮುದಾಯದವರ ಮಧ್ಯೆ ಮಹರ್ಷಿ ವಾಲ್ಮೀಕಿ …

Read More »

ತಾವರಗೇರಾ: ಹಾವು ಕಚ್ಚಿ ಯುವತಿ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಹಾವು ಕಚ್ಚಿ ಯುವತಿಯೊಬ್ಬರು ಮೃತ ಪಟ್ಟ ಘಟನೆ ಜರುಗಿದೆ. ಮೃತ ಯುವತಿಯನ್ನು ಸಮೀಪದ ಗರ್ಜಿನಾಳ ಗ್ರಾಮದ ಗೌರಮ್ಮ ಮಕಳೆಗೌಡ ಪೊಲೀಸ್ ಪಾಟೀಲ್ (35) ಎಂದು ಗುರುತಿಸಲಾಗಿದ್ದು, ಮೃತ ಯುವತಿಯು ಮಂಗಳವಾರ ಸಾಯಂಕಾಲ ಗರ್ಜಿನಾಳ ಗ್ರಾಮದ ತಮ್ಮ ಹೊಲದ ಬಣವಿಯಿಂದ ದನಗಳಿಗೆ ಮೇವು ಹಾಕಲು ಹೋದಾಗ, ಬಣವಿಯಲ್ಲಿದ್ದ ಹಾವು ಕಾಲಿಗೆ ಕಚ್ಚಿದ್ದು ತಕ್ಷಣವೇ ಹೆಚ್ಚಿನ ಚಿಕಿತ್ಸೆ ಗಾಗಿ ಕುಷ್ಟಗಿಯ ಆಸ್ಪತ್ರೆಗೆ ಸೇರಿಸುವ ಮಾರ್ಗಮಧ್ಯದಲ್ಲಿ ಮೃತ …

Read More »
error: Content is protected !!