Thursday , September 19 2024
Breaking News

Recent Posts

ಮನೆ ಗೋಡೆ ಕುಸಿದು ಮಹಿಳೆಗೆ ಗಂಭೀರ ಗಾಯ

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ನಿರಂತರ ಸುರಿಯುತ್ತಿರುವ ಬಾರಿ  ಮಳೆಗೆ  ಮನೆ ಗೋಡೆ ಕುಸಿದು ಮಹಿಳೆಗೆ ಗಂಭೀರವಾಗಿ ಗಾಯವಾದ ಘಟನೆ  ಪಟ್ಟಣ  ಸಮೀಪದ ಮರಳಿ ಗ್ರಾಮದಲ್ಲಿ ನಡೆದಿದೆ. ಮನೆ ಮುಂದೆ ಕಸ ಬಳೆಯುವಾಗ ಏಕಾಏಕಿ ಮನೆಯ ಗೋಡೆ  ಕುಸಿದ ಪರಿಣಾಮ 40 ವರ್ಷದ ಅಂಬಮ್ಮ ಗಂಡ ಲಕ್ಷ್ಮಣ್ಣ ಎಂಬ ಮಹಿಳೆಯ ಒಂದು ಕೈ  ಒಂದು ಕಾಲು ಮುರಿದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದರು.ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು  ಭೇಟಿ …

Read More »

ಚಪ್ಪಲಿಯಲ್ಲಿ ರಿಮೋಟ್, ರೈತರಿಗೆ ಮೋಸ..!

ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ: ರೈತರು ಬೆಳೆದ ಹತ್ತಿ ಖರೀದಿಸಲು ಬಂದ ವ್ಯಾಪಾರಿಗಳ ಗುಂಪೊಂದು ತೂಕದಲ್ಲಿ ಮಹಾ ಮೋಸ ಮಾಡುತ್ತಿರುವ ಪ್ರಕರಣ ಜಿಲ್ಲೆಯಾದ್ಯಂತ ಕಂಡು ಬಂದಿದೆ. ಚಪ್ಪಲಿಗಳಲ್ಲಿ ರಿಮೋಟ್ ಇಟ್ಟುಕೊಂಡು ರೈತರ ಹತ್ತಿ ಖರೀದಿಸಲು ಹೋದಾಗ ರೈತರಿಗೆ ಎಪಿಎಮ್ ಸಿ ಮಾರುಕಟ್ಟೆಯಲ್ಲಿ ಸಿಗುವ ಬೆಲೆಗಿಂತ 500 ರೂ ಗಳು ಹೆಚ್ಚಿಗೆ ನೀಡುತ್ತೆವೆ ಎಂದು ಹೇಳಿ ರಿಮೋಟ್ ಮೂಲಕ ತೂಕದಲ್ಲಿ ಮಹಾ ವಂಚನೆ ನಡೆಸಿರುವುದು ಬುಧುವಾರದಂದು ರೈತರ ಕಣ್ಣಿಗೆ ಬಿದ್ದು‌ …

Read More »

ಫಾತೀಮಾ ಬೇಗಂ ಕಂದಗಲ್ ನಿಧನ

  ಮುದಗಲ್ :ಪಟ್ಟಣದ ಇಬ್ರಾಹಿಂ ಪುರದ ನಿವಾಸಿ ಫಾತೀಮಾ ಬೇಗಂ ಗಂಡ ಖಾಜಾ ಸಾಬ್ ಕಂದಗಲ್  ( ನಿವೃತ್ತ ವಾಣಿಜ್ಯ ತೆರಿಗೆ ಇಲಾಖೆ) ಇವರು ಗುರುವಾರ ಸಂಜೆ 6.30 ಗಂಟೆಗೆ ನಿಧನರಾಗಿದ್ದಾರೆ. ಮೃತರು ಐದು ಜನ ಮಕ್ಕಳು ಮೂರು ಜನ ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಮರಿ ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗವನ್ನ ಬಿಟ್ಟು ಅಗಲಿದ್ದಾರೆ.ಇವರ ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ ನಮಾಜ್ ನಂತರ 2 ಘಂಟೆಗೆ ಜಕ್ಕರಮಡು …

Read More »
error: Content is protected !!