Thursday , September 19 2024
Breaking News

Recent Posts

14 ರಂದು ಮುದಗಲ್ ಬಂದ್

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಸೆಪ್ಟೆಂಬರ್ 14ರಂದು ಮುದಗಲ್ ಬಂದ್ ಗೆ ದಲಿತಪರ ಸಂಘಟನೆಗಳು ಕರೆ ನೀಡಿವೆ. ಪಟ್ಟಣದ ಖಾಸಗಿ ಹೋಟೆಲ್ ನಲ್ಲಿ ಮಾತನಾಡಿದ ದಲಿತ ಮುಖಂಡ ಶರಣಪ್ಪ ಕಟ್ಟಿಮನಿ ಪಟ್ಟಣದ ಕೆಲವು ಖಾಸಗಿ ಹಾಗೂ ಸರಕಾರಿ ಶಾಲೆಗಳಲ್ಲಿ  ಕಳೆದ ಆಗಸ್ಟ್ 15 ರಂದು  ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ವೇಳೆ  ಡಾ. ಬಿ ಆರ್ ಅಂಬೇಡ್ಕರ್ ರವರ ಫೋಟೋ ಇಡದೇ ದ್ವಜಾರೋಹಣ ಮಾಡಿ ಅಂಬೇಡ್ಕರ್ ಅವರಿಗೆ ಅವಮಾನ …

Read More »

ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಕೃಷ್ಣ ಚಲುವಾದಿ ನೇಮಕ

ನಾಗರಾಜ್ ಎಸ್ ಮಡಿವಾಳರ ಮುದಗಲ್ :  ಯುವ ಕಾಂಗ್ರೆಸ್ ಮುದಗಲ್  ಘಟಕದ ಉಪಾಧ್ಯಕ್ಷರಾಗಿ ಕೃಷ್ಣ ಚಲುವಾದಿ ನೇಮಕಗೊಂಡಿದ್ದಾರೆ. ಸೋಮವಾರ ಸಂಜೆ ಶಾಸಕರ ಕಾರ್ಯಾಲಯದ ಆವರಣದಲ್ಲಿ  ನಡೆದ ಪಕ್ಷ ಸೇರ್ಪಡೆ ಹಾಗೂ ಪದಗ್ರಹಣ ಕಾರ್ಯಕ್ರಮದಲ್ಲಿ  ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅರುಣ್ ಕುಮಾರ ದೋತ್ರಬಂಡಿ ಯುವ ಘಟಕ ಕಾಂಗ್ರೆಸ್ ಉಪಾಧ್ಯಕ್ಷರಾಗಿ ನೇಮಕಗೊಂಡ ಕೃಷ್ಣ ಚಲುವಾದಿರಿಗೆ ನೇಮಕ ಪತ್ರ ನೀಡಿ ಪಕ್ಷ ಬಲವರ್ಧನೆಗಾಗಿ ಶ್ರಮವಹಿಸಿ ಯಶಸ್ವಿಯಾಗಿ ನಿಮ್ಮ ಕಾರ್ಯ ಸಾಗಲಿ ಎಂದು ಶುಭ …

Read More »

ಸಿದ್ದಿ ವಿನಾಯಕನಿಗೆ ಸಾರಥಿಯಾದ ನೈಮತ್ ಖಾದ್ರಿ..

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ರಾಷ್ಟ್ರದಲ್ಲಿ ಹಿಂದು ಮುಸ್ಲಿಂ ಭಾವೈಕ್ಯ ಸಂಕೇತವಾಗಿ ಹಲವು ಹಬ್ಬಗಳ ಆಚರಣೆ ನಡೆಯುತ್ತವೆ. ಆ ಪೈಕಿ ಎರೆಡು ಸುತ್ತಿನ  ಕೋಟೆ ನಗರಿ ಮುದಗಲ್ಲ ಪಟ್ಟಣದ ಹೃದಯದ ಭಾಗವಾದ ಪುರಸಭೆ ರಂಗಮಂದಿರ ಆವರಣದಲ್ಲಿ ಸರ್ವ ಧರ್ಮದವರಿಂದ ಆಚರಣೆ ಮಾಡುವ ಗಣೇಶೋತ್ಸವ ವೈಶಿಷ್ಟ್ಯಪೂರ್ಣವಾಗಿ,ವಿವಿಧ ಧರ್ಮಗಳ ಬೆಸುಗೆಯ ಕೊಂಡಿಯಾಗಿದ್ದು ಪಟ್ಟಣದ ಪ್ರತಿಯೊಂದು ಜನಾಂಗ, ತಮ್ಮದೇ ಆದ ನಂಬಿಕೆಯಲ್ಲಿ ಗಣೇಶ ಚತುರ್ಥಿ ಹಬ್ಬದ ಆಚರಣೆಯಲ್ಲಿ ಮಿಲನವಾಗಿ  ಧರ್ಮ ಮತ್ತು ಜಾತಿಯನ್ನು …

Read More »
error: Content is protected !!