Thursday , September 19 2024
Breaking News

Recent Posts

ರಾಷ್ಟ್ರಪತಿಗಳ ಹೆಸರಿನಲ್ಲಿ  ಕುಂಭ ಕಳಷ ರಸೀದಿ ಪಡೆದ ಮಸ್ಕಿ ಪತ್ರಕರ್ತ

ನಾಗರಾಜ್ ಎಸ್ ಮಡಿವಾಳರ  ಮಸ್ಕಿ : ಪಟ್ಟಣದ ಶ್ರೀ  ಭ್ರಮರಾಂಬಾ ದೇವಿ ದೇವಸ್ಥಾನದ ಶ್ರೀ ಮಹಾದೇವಿ ಕುಂಭಾಭಿಷೇಕ ಕಾರ್ಯಕ್ರಮದ ನಿಮಿತ್ಯ ಸ್ಥಳೀಯ ಹೊಸದಿಗಂತ ಪತ್ರಿಕೆಯ ಪತ್ರಕರ್ತ ಸಿದ್ದಯ್ಯ ಹಿರೇಮಠ ರಾಷ್ಟ್ರದ ಮಹಿಳಾ ರಾಷ್ಟ್ರಪತಿ  ದ್ರೌಪದಿ ಮುರ್ಮು ಅವರ ಹೆಸರಿನಲ್ಲಿ ಕುಂಭ ಕಳಷ ರಶೀದಿ ಪಡೆದು ಅವರ ಹೆಸರಿನಲ್ಲಿ ಓರ್ವ ಮಹಿಳೆಯಿಂದ ಕುಂಭ ಕಳಷ ಹೊರೆಸಲು ಸಿದ್ಧವಾಗಿದ್ದು ವಿಶೇಷವಾಗಿದೆ.  ಪ್ರತಿ ವರ್ಷದಂತೆ  ದಸರಾದಲ್ಲಿ  ಮಸ್ಕಿ ಶ್ರೀ ಭ್ರಮರಾಂಭಾ ದೇವಸ್ಥಾನದಲ್ಲಿ ದೇವಿ ಪುರಾಣ ಕಾರ್ಯಕ್ರಮವನ್ನು ಮಾಡಲಾಗುತ್ತದೆ, ಪುರಾಣಮಂಗಲ ಕಾರ್ಯಕ್ರಮದವನ್ನ ಶ್ರೀ ಮಹಾದೇವಿ …

Read More »

ತಾವರಗೇರಾ: ನಿಧಿ ಕಳ್ಳರು ಪೊಲೀಸರ ಬಲೆಗೆ..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಜಮೀನಿನಲ್ಲಿಯ ನಿಧಿಯನ್ನು ತೆಗೆಯಲು ಪ್ರಯತ್ನಿಸಿದ ಕಳ್ಳರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ ಘಟನೆ ಶನಿವಾರದಂದು ನಡೆದಿದೆ. ಠಾಣಾ ವ್ಯಾಪ್ತಿಯ ಅಮರಾಪುರ ತಾಂಡಾ ಸಮೀಪದ ಹಳ್ಳದ ನಾಲದ ಹತ್ತಿರ ಇರುವ ಜಮೀನೊಂದರಲ್ಲಿ ಗುಂಡಿಯನ್ನು ತೆಗೆದು ನಿಧಿಯನ್ನು ಕಳ್ಳತನ ಮಾಡಲು ಪ್ರಯತ್ನಿಸಿದಾಗ ಮಾಹಿತಿ ಪಡೆದುಕೊಂಡ ಪೊಲೀಸರು ದಾಳಿ ನಡೆಸಿ ಒಟ್ಟು 7 ಜನರಲ್ಲಿ 5 ಜನರನ್ನು ತಕ್ಷಣವೇ ಬಂಧಿಸಿದ್ದು ಉಳಿದ ಇಬ್ಬರು ತಪ್ಪಿಸಿಕೊಂಡು …

Read More »

ಮದ್ಯವರ್ಜನ ಶಿಬಿರ ಉದ್ಘಾಟನೆ

ನಾಗರಾಜ್ ಎಸ್ ಮಡಿವಾಳರ  ಮುದಗಲ್ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಸಂಸ್ಥೆಯಿಂದ ಪಟ್ಟಣದ ಶ್ರೀ ನೀಲಕಂಟೇಶ್ವರ ದೇವಸ್ಥಾನ ನಡೆದ ಮದ್ಯ ವರ್ಜನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಶ್ರೀಗುರು ಮಹಾಂತ ಮಹಾ ಸ್ವಾಮಿಗಳು ಮಾತನಾಡಿ ದುಶ್ಚಟಕ್ಕೆ ಬಲಿಯಾಗಿ ಸಾವಿರಾರು ಕುಟುಂಬಗಳ ಪರಿಸ್ಥಿತಿ ಗಂಭೀರವಾಗಿದೆ ಶ್ರೀ ಮಠದ ಪೂಜ್ಯರು ಮಹಾಂತ ಜೋಳಿಗೆಯ ಮೂಲಕ ಜನರ ದುಶ್ಚಟಗಳನ್ನ ಭಿಕ್ಷೆ ಬೇಡಿ ಸಮಾಜ ಸುಧಾರಣೆ ಮಾಡುವ ಮಹತ್ವದ ಕಾರ್ಯ ಮಠದಿಂದ …

Read More »
error: Content is protected !!