Thursday , September 19 2024
Breaking News

Recent Posts

ಕೊಪ್ಪಳ ಗ್ರಾಮೀಣ ಠಾಣೆಗೆ ಸಿಪಿಐ ಮಹಾಂತೇಶ ಸಜ್ಜನ.!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:– ಸ್ಥಳೀಯ ಠಾಣೆಯಲ್ಲಿ ಪಿಎಸ್ಐ ಆಗಿ ಕೆಲಸ ನಿರ್ವಹಿಸಿದ್ದ ಮಹಾಂತೇಶ್ ಸಜ್ಜನ ಅವರು ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ಆಗಿ ನೇಮಕಗೊಂಡಿದ್ದು ಇಲಾಖೆಯ ಮೂಲಕ ತಿಳಿದುಬಂದಿದೆ. ಸಾರ್ವಜನಿಕ ವಲಯದಲ್ಲಿ ಹಲವಾರು ಸಮಾಜ ಸೇವೆಗಳ ಜೊತೆಗೆ ಸ್ಥಳೀಯ ರಾಯನಕೆರೆ ಹೂಳೆತ್ತುವ ಕಾರ್ಯದಲ್ಲಿ ಮುಂಚೂಣಿ ಯಲ್ಲಿ ನಿಂತುಕೊಂಡು ಭಗೀರಥ ಎನಿಸಿಕೊಂಡಿದ್ದ ಮಹಾಂತೇಶ ಸಜ್ಜನ ಅವರು ಈಗ ಕೊಪ್ಪಳ ಜಿಲ್ಲೆಗೆ ಆಗಮಿಸಿರುವುದು ಸ್ಥಳೀಯರ ಜೊತೆಗೆ ಈಡೀ ಕೊಪ್ಪಳ ಜಿಲ್ಲೆಗೆ …

Read More »

ತಾವರಗೇರಾ : ಯುವಕನ ಆತ್ಮಹತ್ಯೆ

ಎನ್ ಶಾಮಿದ್ ತಾವರಗೇರಾ ತಾವರಗೇರಾ : ಸಮೀಪದ ಜುಮಲಾಪುರ ಗ್ರಾಮದ ಯುವಕನೊಬ್ಬ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.   ಗ್ರಾಮದ ಕೆರೆಯ ಪಕ್ಕದಲ್ಲಿ ಅನುಮಾನಸ್ಪದವಾಗಿ ಮೊಬೈಲ್ ಹಾಗೂ ಚಪ್ಪಲಿಗಳನ್ನ ಕಂಡ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ ಕೂಡಲೇ ಸ್ಥಳಕ್ಕೆ ದಾವಿಸಿದ ಪೊಲೀಸರು ತಲಾಶ್ ನಡೆಸಿದಾಗ ಯುವಕ ಆತ್ಮಹತ್ಯೆ ಮಾಡಿಕೊಂಡರುವುದು ತಿಳಿದು ಬಂದಿದೆ. ಮೃತ ದುರ್ದೈವಿಯನ್ನ ಮಹೇಶ್ ಈರಪ್ಪ ಬಾದವಾಡಗಿ (28) ಎಂದು ಗುರುತಿಸಲಾಗಿದ್ದು ಈ ಪ್ರಕರಣದ ಕುರಿತು …

Read More »

ಮುದಗಲ್ : ಮುಖ್ಯಧಿಕಾರಿಯಾಗಿ ಪರಶುರಾಮ್ ನಾಯಕ್ ಅಧಿಕಾರ ಸ್ವೀಕಾರ

  ನಾಗರಾಜ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ ಪುರಸಭೆ ಮುಖ್ಯಧಿಕಾರಿಯಾಗಿ ಪರಶುರಾಮ ನಾಯಕ್ ಅಧಿಕಾರ ಸ್ವೀಕಾರ ಮಾಡಿದರು.  ಪುರಸಭೆ ಮುಖ್ಯಧಿಕಾರಿ ಮರಿಲಿಂಗಪ್ಪ ರನ್ನ ವರ್ಗಾವಣೆ ಮಾಡಿ ರವರ ಜಾಗಕ್ಕೆ ಕುರಗೋಡು ಪುರಸಭೆಯ ಮುಖ್ಯಧಿಕಾರಿ ಪರಶುರಾಮ ರವರನ್ನ ನೇಮಿಸಿ ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಟಿ ಮಂಜುನಾಥ್ ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಪುರಸಭೆ ಮುಖ್ಯಧಿಕಾರಿ ಮರಿಲಿಂಗಪ್ಪ ರವರು ಪರಶುರಾಮ್ ನಾಯಕ್ ರವರಿಗೆ ಹೂ ಮಾಲೆ ಹಾಕಿ ಸ್ವಾಗತಿಸುವ …

Read More »
error: Content is protected !!