Thursday , September 19 2024
Breaking News

Recent Posts

ಜೀವದ ಹಂಗು ತೊರೆದು ಪತ್ರಕರ್ತನನ್ನು ಉಳಿಸಿದ, ಪೊಲೀಸ್ ಎಚ್ ಸಿ ನಿಂಗಪ್ಪ ಹೆಬ್ಬಾಳ..!

ವರದಿ ಎನ್ ಶಾಮೀದ್ ತಾವರಗೇರಾ ಗಂಗಾವತಿ: ಕಾಲುವೆಗೆ ಹಾರಿದ ಪತ್ರಕರ್ತರೊಬ್ಬನನ್ನು ತಮ್ಮ ಜೀವದ ಹಂಗು ತೊರೆದು ಕಾಪಾಡಿದ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ನಿಂಗಪ್ಪ ಹೆಬ್ಬಾಳ ರ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಮಯ ಪ್ರಜ್ಞೆ ಯಿಂದಾಗಿ ಆತ್ಮಹತ್ಯೆ ಗೆ ಯತ್ನಿಸಿದ್ದ ಪತ್ರಕರ್ತನನ್ನು ಬದುಕಿಸಿದ್ದಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳು ಮೆಚ್ಚುಗೆ ವ್ಯಕ್ತಪಡಿಸಿ ಇಲಾಖೆಯ ಪರವಾಗಿ ಬಹುಮಾನ ಘೋಷಿಸಿದ್ದಾರೆ. ಪಟ್ಟಣದ ಪರ್ತಕರ್ತ ಬಂಡೇರಾವ ಸಾಲಗಾರರ ಕಿರುಕುಳದಿಂದ ಕಾಲುವೆಗೆ ಹಾರಿ …

Read More »

ಸಾಮಾಜಿಕ ಜಾಲತಾಣದಿಂದ ಮುಸ್ಲಿಂ ಯುವಕ, ಹಿಂದೂ ಯುವತಿ ಮದುವೆ..!

  ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಸಾಮಾಜಿಕ ಜಾಲತಾಣ ವಾದ ಇನ್ ಸ್ಟಾಗ್ರಾಮ್ ನಲ್ಲಿ ಪರಿಚಯಗೊಂಡ ಹೈದರಾಬಾದ್ ಮೂಲದ ಮುಸ್ಲಿಂ ಯುವಕ ಹಾಗೂ ಕುಷ್ಟಗಿಯ ಹಿಂದೂ ಯುವತಿಯ ಪ್ರೇಮ ಪ್ರಕರಣವೊಂದು ಮದುವೆ ಆಗುವದರೊಂದಿಗೆ ಪ್ರಕರಣಕ್ಕೆ ಹೊಸ ತಿರುವು ಪಡೆದ ಘಟನೆ ಶನಿವಾರದಂದು ಜರುಗಿದೆ. ಡಿಸೆಂಬರ್ 12 ರಂದು ಕುಷ್ಟಗಿ ಪಟ್ಟಣದ ನಿವಾಸಿಯಾಗಿದ್ದ ಅಂಜನಾ (22) (ಹೆಸರು ಬದಲಾಯಿಸಲಾಗಿದ್ದು) ನಾಪತ್ತೆ ಪ್ರಕರಣ ದಾಖಲಾಗಿತ್ತು, ದಾಖಲಾಗಿದ್ದ ಹಿನ್ನಲೆಯಲ್ಲಿ ಪ್ರಕರಣವನ್ನು ಪತ್ತೆ ಹಚ್ಚಲು …

Read More »

ಮಾಜಿ ಶಾಸಕರ ಭ್ರಷ್ಟಾಚಾರದಲ್ಲಿ ಹಾಲಿ ಶಾಸಕರ ಪಾಲೇಷ್ಟು : ಎಚ್ ಬಿ ಮುರಾರಿ ಆರೋಪ 

ನಾಗರಾಜ್ ಎಸ್ ಮಡಿವಾಳರ ಮುದಗಲ್ : ಮಾಜಿ ಶಾಸಕರ ಭ್ರಷ್ಟಾಚಾರದಲ್ಲಿ ಹಾಲಿ ಶಾಸಕರ ಪಾಲೇಷ್ಟು ಎಂದು ರಾಜೀವ್ ಗಾಂಧಿ ರಾಜ್ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಹಯೋಜಕ ಎಚ್ ಬಿ ಮುರಾರಿ ಹೇಳಿದರು. ಸಮೀಪದ ನಾಗಲಾಪುರ ಗ್ರಾಮದಲ್ಲಿ ಭಾರತ್ ಜೋಡೋ ಯಾತ್ರೆಯ  ಭಾಷಣದಲ್ಲಿ ಮಾತನಾಡಿದ ಅವರು ಲಿಂಗಸಗೂರು ಕ್ಷೇತ್ರ ರಾಜಕಾರಣಿಗಳ ಕಾರ್ಖಾನೆಯಾಗಿದೆ ತಾಲೂಕಿನ ಅಮ್ಮ ಬಸರಾಜೇಶ್ವರಿ ಗೆಜ್ಜೆಲ ಗಟ್ಟಿ, ಬಸವರಾಜ್ ಪಟೇಲ್ ಅನ್ವರಿ, ಕುಷ್ಟಗಿ ಶಾಸಕ ಅಮರೇಗೌಡರ ಹಾದಿಯಾಗಿ ಲಿಂಗಸಗೂರು …

Read More »
error: Content is protected !!