Thursday , September 19 2024
Breaking News

Recent Posts

ಇಂದು ಮುದಗಲ್ಲಿಗೆ ಜೆಡಿಎಸ್ ರಾಜ್ಯಾಧ್ಯಕ್ಷ  ಸಿ ಎಂ ಇಬ್ರಾಹಿಂ

ನಾಗರಾಜ ಎಸ್ ಮಡಿವಾಳರ : ಮುದಗಲ್ : ಬುಧವಾರ ಪಟ್ಟಣದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಆಗಮಿಸಲಿದ್ದಾರೆ ಎಂದು ಜೆಡಿಎಸ್ ಘಟಕಾಧ್ಯಕ್ಷ  ಅಮಿರ್ ಬೇಗ ಉಸ್ತಾದ್ ಮಾಹಿತಿ ನೀಡಿದರು. ಪತ್ರಿಕೆಯೊಂದಿಗೆ ಮಾತನಾಡಿದ ಅವರು ಜಾತ್ಯತೀತ ಜನತಾದಳ ದಿಂದ ಬುಧವಾರ ಸಂಜೆ 4 ಗಂಟೆಗೆ ಲಿಂಗಸಗೂರು ತಾಲೂಕಾ ಮಟ್ಟದ ಅಲ್ಪಸಂಖ್ಯಾತರ ಸಮಾವೇಶ  ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ಮುದಗಲ್ ಪಟ್ಟಣದ ರಂಗಮಂದಿರ ಆವರಣದಲ್ಲಿ ನಡೆಯಲಿದ್ದು ಕಾರ್ಯಕ್ರಮಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ …

Read More »

ತಾವರಗೇರಾ: ದರ್ಗಾದಲ್ಲಿ ಕಟ್ಟಡ ನಿರ್ಮಾಣಕ್ಕೆ ವಿರೋಧ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:-ಪಟ್ಟಣದ ಶಾಮೀದಲಿ ದರ್ಗಾ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣ ವಿರೋಧಿಸಿ ಸ್ಥಳೀಯ ಸಾರ್ವಜನಿಕರು ಕಾಮಗಾರಿ ತಡೆಹಿಡಿದು ಕಂದಾಯ ಇಲಾಖೆಯ ಅಧಿಕಾರಿಗಳ ಪರಿಶೀಲನೆ ಮಾಡುವಂತೆ ಆಗ್ರಹಿಸಿದ ಘಟನೆಯೊಂದು ಸೋಮವಾರದಂದು ನಡೆದಿದೆ. ಕಳೆದ ಕೆಲವು ದಿನಗಳಿಂದ ಪಟ್ಟಣದ ಶಾಮೀದಲಿ ದರ್ಗಾ ವ್ಯಾಪ್ತಿಯಲ್ಲಿ ರಾತ್ರೋರಾತ್ರಿ ಕಟ್ಟಡ ನಿರ್ಮಾಣ ಕಾಮಗಾರಿ ಶುರುವಾಗಿದ್ದು ಇದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿತ್ತು ಇಂದು ದರ್ಗಾದ ಭಕ್ತರು ಅಕ್ರಮ ಕಾಮಗಾರಿ ತಡೆಹಿಡಿದು ಕಂದಾಯ ಇಲಾಖೆಯ ಅಧಿಕಾರಿಗಳ …

Read More »

ತಾವರಗೇರಾ:- ಅಮೃತ ಭಾರತಿ ಕೃತಿ ಲೋಕಾರ್ಪಣೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸ್ಫೂರ್ತಿ ಯುವಕ ಸಂಘ (ರಿ)ತಾವರಗೇರಾ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ತಾವರಗೇರಾ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಮೃತ ಭಾರತಿ ಕೃತಿ ಲೋಕಾರ್ಪಣೆ ಸಮಾರಂಭ ಸ್ಥಳೀಯ ಕಸಾಪ‌ ಭವನದಲ್ಲಿ ನಡೆಯಿತು. ದಿವ್ಯ ಸಾನಿಧ್ಯ ವನ್ನು ಶಿವರಾಜಶಾಸ್ತ್ರಿಗಳು ವಹಿಸಿದ್ದರು. ಹಿರಿಯ ಸಾಹಿತಿ ಶೇಖರಗೌಡ ಸರನಾಡಗೌಡ್ರು ಕೃತಿ ಲೋಕಾರ್ಪಣೆ ಮಾಡಿದರು.   ಪ್ರಾಸ್ತಾವಿಕವಾಗಿ ಸೋಮಲಿಂಗಪ್ಪ‌ ತುರವಿಹಾಳ ಮಾತನಾಡಿ, 75 ನೇ ಅಮೃತ ಮಹೋತ್ಸವದ ಸವಿ …

Read More »
error: Content is protected !!