Thursday , September 19 2024
Breaking News

Recent Posts

ಲಿಂಗಸಗೂರು : ಆಕಳನ್ನ ರೇಪ್ ಮಾಡಿದ ವಿಕೃತ ಕಾಮುಕ

ನಾಗರಾಜ್ ಎಸ್ ಮಡಿವಾಳರ  ಲಿಂಗಸಗೂರು : ಆಕಳೊಂದನ್ನು ಜಮೀನಿನಲ್ಲಿ ಕಟ್ಟಿ ಹಾಕಿ ತನ್ನ ಕಾಮದಾಟವಾಡಿದ ಘಟನೆ ಲಿಂಗಸಗೂರು ತಾಲೂಕಿನ ಕಸಬಾಲಿಂಗಸಗೂರು ಗ್ರಾಮದ  ಹೊರವಲಯದಲ್ಲಿ ನಡೆದಿದೆ. ದಿನನಿತ್ಯದಂತೆ ಕರದ ಮಾಲೀಕ ಅಮರೇಶ ಮಡಿವಾಳ ಆಕಳನ್ನ   ಮೇಯಿಸಲು ಹೊಲಕ್ಕೆ ಕರೆದುಕೊಂಡು ಹೋಗಿದ್ದಾಗ ವಿಕೃತ ಕಾಮಪಿಶಾಚಿ ಇಮಾತಿಯಾಜ್ (25) ಎಂಬುವ ಯುವಕ ಹೊಲದಲ್ಲಿ ಆಕಳಿನ ಕಲುಕಟ್ಟಿ  ರೇಪ್ ಮಾಡಿರುವ ಘಟನೆ ಕುರಿತು ಕರುವಿನ ಮಾಲೀಕ  ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Read More »

ಮುದಗಲ್ : ಪುರಸಭೆ ಅಧ್ಯಕ್ಷೆ, ಉಪಾಧ್ಯಕ್ಷ ರಾಜೀನಾಮೆ

ನಾಗರಾಜ ಎಸ್ ಮಡಿವಾಳರ ಮುದಗಲ್ : ಪಟ್ಟಣದಲ್ಲಿ ಪುರಸಭೆ ಅಧ್ಯಕ್ಷೆ ಅಮೀನಬೇಗಂ ಸೈಯದ್ ಸಾಬ್ ಉಪಾಧ್ಯಕ್ಷ ಶಿವನಾಗಪ್ಪ ಬಡಕುರಿ ರಾಜೀನಾಮೆ ನೀಡಿದ್ದಾರೆ. ಲಿಂಗಸಗೂರು ಸಹಾಯಕ ಆಯುಕ್ತರಿಗೆ ಶುಕ್ರವಾರ ಬೆಳಿಗ್ಗೆ ರಾಜೀನಾಮೆ ಪತ್ರ ಸಲ್ಲಿಸಿ ರಾಜೀನಾಮೆ ಅಂಗೀಕಾರಕ್ಕೆ ಮನವಿ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾವೂದಸಾಬ, ನೈಮತ್ತ ಖಾದ್ರಿ, ತಮ್ಮಣ್ಣ ಗುತ್ತೇದಾರ, ಮೈಬೂಬಸಾಬ ಬಾರಿಗಿಡ, ಸೈಯದಸಾಬ ಹಳೆಪೇಟೆ ಇನ್ನಿತರರು.

Read More »

ತಾವರಗೇರಾ:- ಜನಾರ್ಧನ ರೆಡ್ಡಿ ಪಕ್ಷ , ಕಾಂಗ್ರೆಸ್, ಬಿಜೆಪಿ ಮೇಲೆ ಪರಿಣಾಮ ಬೀರಲಿದೆ,:- ಬಯ್ಯಾಪೂರ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪ್ರಾದೇಶಿಕ ಪಕ್ಷಗಳು ಯಶಸ್ವಿಯಾಗುವುದು ಕಡಿಮೆ ಜನಾರ್ದನ್ ರೆಡ್ಡಿ ಅವರ ಪಕ್ಷದಿಂದ ಸ್ವಲ್ಪಮಟ್ಟಿಗೆ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪರಿಣಾಮ ಬೀರಬಹುದು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು. ಅವರು ಶುಕ್ರವಾರದಂದು ಇಲ್ಲಿಯ ಪ್ರವಾಸಿ ಮಂದಿರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಹಿಂದಿನಿಂದಲೂ ಕೂಡ ಪ್ರಾದೇಶಿಕ ಪಕ್ಷಗಳು ಯಾವುದೇ ರೀತಿಯ ಯಶಸ್ವಿ ಪಡೆಯದಿರುವುದು ನಮ್ಮ ರಾಜ್ಯದಲ್ಲಿ ಕಂಡು ಬಂದಿದೆ ಹಾಗಾಗಿ ಜನಾರ್ಧನ್ ರೆಡ್ಡಿ ಅವರ …

Read More »
error: Content is protected !!