Thursday , September 19 2024
Breaking News

Recent Posts

ಲಿಂಗಸಗೂರು : 14 ತಿಂಗಳ ಮಗುವಿನ ನೇತ್ರದಾನ

ನಾಗರಾಜ ಎಸ್ ಮಡಿವಾಳರ  ಲಿಂಗಸಗೂರು : ಪಟ್ಟಣದ ಸಮೀಪದ ಗೆಜ್ಜೆಲಘಟ್ಟ ಗ್ರಾಮದ 14 ತಿಂಗಳ ಮಗುವಿನ ನೇತ್ರದಾನ ಮಾಡುವ ಮೂಲಕ ಮಗುವಿನ ಪಾಲಕರು ಮಾನವೀಯತೆ ಮೆರದಿದ್ದಾರೆ. ತಾಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಮರೇಗೌಡ ಕಾಮರೆಡ್ಡಿ ದಂಪತಿಗಳ  ಮೂರನೇ ಪುತ್ರ ಬಸವಪ್ರಭು ಎಂಬುವ 14 ತಿಂಗಳ ಮಗು ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಬೆಂಗಳೂರು ಸೇರಿ ಬೇರೆ ಬೇರೆ ಕಡೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದರು ಕೂಡ ಚಿಕಿತ್ಸೆ ಫಲಕಾರಿಯಾಗದೆ ಮಗು …

Read More »

ಉಮ್ರಾ  ಯಾತ್ರೆಕ ಮೈಬೂಬ್ ಸಾಬ್ ರಿಗೆ  ಸನ್ಮಾನ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಪಟ್ಟಣದಿಂದ ಮುಸಲ್ಮಾನರ ಪವಿತ್ರ ಸ್ಥಳಗಳಲ್ಲಿ ಒಂದಾದ  ಉಮ್ರಾ  ಯಾತ್ರೆಗೆ ತೆರಳುತ್ತಿರುವ ಮೈಬೂಬಸಾಬ್ ಬೆಳ್ಳಿಕಟ್ ರವರಿಗೆ ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ಸನ್ಮಾನಿಸಿ  ಯಾತ್ರೆ ಸುಖಕರವಾಗಿರಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಅಜ್ಮೀರ್ ಬೆಳ್ಳಿ ಕಟ್, ಸಮೀರ್ ಬೆಳ್ಳಿಕಟ್,  ಕಾಂಗ್ರೆಸ್ ಮುಖಂಡರಾದ  ಪರಮೇಶ್ ಕನ್ನಾಪೂರ ಹಟ್ಟಿ, ತಮ್ಮಣ್ಣ ಗುತ್ತೇದಾರ್, ಬಂದೇಲಿ ಬೇಗ್, ಜಾಫರ್ ಸಾಬ್, ಹೈಮದ್ ಬೆಳ್ಳಿ ಕಟ್, ಚಾಂದ್ ಪಾಷಾ …

Read More »

ರಸ್ತೆ ಅಪಘಾತ : 12ಜನರಿಗೆ ಗಾಯ

  ನಾಗರಾಜ ಎಸ್ ಮಡಿವಾಳರ  ಮುದಗಲ್ : ಪಟ್ಟಣದ ಸಮೀಪದ ಬಾಬಾಕಟ್ಟಿ ಹತ್ತಿರದಲ್ಲಿ ಟಾಟಾ ಏಸ್ ವಾಹನ ಪಲ್ಟಿಯಾಗಿ 12 ಜನರಿಗೆ ಗಾಯವಾದ ಘಟನೆ ನಡೆದಿದೆ. ಮಸ್ಕಿ ಪಟ್ಟಣದ 12 ಜನ ಮುದಗಲ್ ಭಾಗದಲ್ಲಿ ದೇವರ ಕಾರ್ಯಕ್ಕಾಗಿ ಬಂದು ಸಂಜೆ ಮಸ್ಕಿ ಪಟ್ಟಣಕ್ಕೆ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಎಸ್ ವಾಹನ ಪಲ್ಟಿ ಯಾಗಿದ್ದು 4 ಜನರಿಗೆ ಗಂಭೀರ ಗಾಯವಾಗಿದ್ದು 8 ಗಾಯಗಳಾಗಿದ್ದು ಗಾಯಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಈ …

Read More »
error: Content is protected !!