Thursday , September 19 2024
Breaking News

Recent Posts

ಪ್ರಕಾಶ ಹುಲ್ಲೂರ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ..!

ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳದ ಪ್ರಕಾಶ ಶರಣಪ್ಪ ಹುಲ್ಲೂರು ಅವರಿಗೆ ಧಾರವಾಡ ವಿಶ್ವ ವಿದ್ಯಾಲಯ ಡಾಕ್ಟರೇಟ್ (ಪಿ ಹೆಚ್ ಡಿ) ಪದವಿ ನೀಡಿ ಗೌರವಿಸಿದೆ..! ಭೂಗೋಳಶಾಸ್ತ್ರ ವಿಷಯದಲ್ಲಿ “ಅಸೆಸಮೆಂಟ್ ಆಫ್ ಸೋಶಿಯೊ-ಎಕಾನಾಮಿಕ್ ಡೈಮನಶೇನ್ಸ್ ಆಫ್ ರೂರಲ್ ಡೆವಲಪಮೆಂಟ್ ಪ್ರೊಗ್ರಾಮ್ ಇನ್ ಗದಗ ಡಿಸ್ಟ್ರಿಕ್ಟ್‌ : ಎ ಜಿಯೋಗ್ರಾಫಿಕ್ ಅನಾಲೆಸಿಸ್” ಎಂಬ ಮಹಾ ಪ್ರಬಂಧ ಮಂಡಿಸಿದ ಹಿನ್ನೆಲೆಯಲ್ಲಿ ಡಾಕ್ಟರೇಟ್ ಪದವಿ ನೀಡಿರುವುದು ಇತಿಹಾಸ. …

Read More »

ತಾವರಗೇರಾ ಪಟ್ಟಣಕ್ಕೆ ವಿಜಯ ಸಂಕಲ್ಪ ಯಾತ್ರೆ ಆಗಮನ…!

ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ:- ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯು ಕೊಪ್ಪಳ ಜಿಲ್ಲೆಯಲ್ಲಿ ನಡೆಯಲಿದ್ದು ಪ್ರಥಮ ಹಂತವಾಗಿ ಮಾರ್ಚ 12 ರಂದು ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣಕ್ಕೆ ಆಗಮಿಸುವ ಮೂಲಕ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಸಂಕಲ್ಪ ಯಾತ್ರೆ ನಡೆಯಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ತಿಳಿಸಿದರು. ಕುಷ್ಟಗಿಯಲ್ಲಿ ಗುರುವಾರ ಸಂಜೆ ಸುದ್ದಿ ಗೋಷ್ಠಿ …

Read More »

ರಾಜಕೀಯವಾಗಿ ನನ್ನನ್ನು ಮುಗಿಸಲು ಸಾಧ್ಯವಿಲ್ಲ, ಜನಾರ್ಧನ ರೆಡ್ಡಿ..!

ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ:- ಬಿಜೆಪಿ  ಪಕ್ಷದವರು ಹಾಗೂ ನನ್ನ ಹಿತೈಷಿಗಳು ಸೇರಿದಂತೆ ರಾಜಕೀಯವಾಗಿ ನನ್ನನ್ನು ಮುಗಿಸಲು ಪ್ರಯತ್ನ ಪಟ್ಟರೂ, ಕೂಡ ದೇವರ ಆಶೀರ್ವಾದದಿಂದಾಗಿ ನಾನು ಇಂದು ಸ್ವಂತ ಪಕ್ಷ ಕಟ್ಟಿ, ಜನ ಸೇವೆ ಮಾಡಲು ಸಿದ್ದನಾಗಿ ಬಂದಿದ್ದೇನೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ಜಿಲ್ಲೆಯ ಕನಕಗಿರಿಯಲ್ಲಿ ಹೇಳಿದರು. ಅವರು ಬುಧವಾರದಂದು ಕನಕಗಿರಿಯಲ್ಲಿ ನಡೆದ ಬೃಹತ್ …

Read More »
error: Content is protected !!