Friday , September 20 2024
Breaking News

Recent Posts

ಕುಷ್ಟಗಿಗೆ ಚಿತ್ರನಟಿ ಉಮಾಶ್ರೀ..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ಚಲನಚಿತ್ರ ನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ ಅವರು ಶನಿವಾರದಂದು ಕುಷ್ಟಗಿ ಗೆ ಆಗಮಿಸಲಿದ್ದಾರೆಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ. ಚಲನಚಿತ್ರ ರಂಗದಲ್ಲಿ ತಮ್ಮದೇ ನಟನೆ ಮೂಲಕ ಹೆಸರು ಗಳಿಸಿ ನಂತರ ರಾಜಕೀಯ ಕ್ಕೆ ಪ್ರವೇಶ ಮಾಡಿ ತೇರದಾಳ ಕ್ಷೇತ್ರದಿಂದ ವಿಧಾನಸಭೆ ಗೆ ಆಯ್ಕೆ ಆಗುವ ಮೂಲಕ ಸಚಿವೆ ಯಾಗಿಯೂ ಕೆಲಸ ನಿರ್ವಹಿಸಿದ್ದರು, ಕುಷ್ಟಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರ …

Read More »

ಬಿಜೆಪಿ, ಕಾಂಗ್ರೆಸ್ ಪ್ರಚಾರ ಜೋರು, ಪಕ್ಷಾಂತರಿಗಳ ಪರ್ವ ಶುರು..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕ್ಷೇತ್ರದಾದ್ಯಂತ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿದ್ದು, ಜೊತೆ ಜೊತೆಗೆ ಎರಡು ಪಕ್ಷಗಳಿಂದಲೂ ಕೂಡ ಪಕ್ಷಾಂತರ ಪವ೯ ಪ್ರಾರಂಭವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಅಮರೇಗೌಡ ಪಾಟೀಲ್ ಬಯ್ಯಾಪುರ ಹಾಗೂ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಎಚ್ ಪಾಟೀಲ್ ಕ್ಷೇತ್ರದಲ್ಲಿ , ಮತ ಕೇಳುವುದರ ಜೊತೆಗೆ ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಸೆಳೆಯುವಲ್ಲಿ ತಮ್ಮದೇ ಆದ ತಂತ್ರಗಾರಿಕೆಯನ್ನು ರೂಪಿಸುತ್ತಿದ್ದಾರೆ, ಅದರಂತೆ …

Read More »

ಸಿಡಿಲಿಗೆ ಮಹಿಳೆ ಸೇರಿ, ಕುರಿಗಳು ಬಲಿ..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಸಿಡಿಲಿಗೆ ಮಹಿಳೆ ಸೇರಿದಂತೆ 6 ಕುರಿಗಳು ಬಲಿಯಾದ ಘಟನೆ ತಾಲೂಕಿನ ಶಾಡಲಗೇರಿ ಗ್ರಾಮದಲ್ಲಿ ಸಂಭವಿಸಿದೆ. ಪ್ರತ್ಯೇಕ ಜಮೀನಿನಲ್ಲಿ ಬಾರಿ ಗಾಳಿ ಯೊಂದಿಗೆ ಮಳೆ ಆರಂಭ ವಾಗುತ್ತಿದ್ದಂತೆ ಸಿಡಿಲು ಬಿದ್ದ ಪರಿಣಾಮ ಪ್ರತ್ಯೇಕ ಜಮೀನುಗಳಲ್ಲಿ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು ಶಾಂತಮ್ಮ ದುರುಗಪ್ಪ ಕಮತರ ಎಂದು ಗುರುತಿಸಲಾಗಿದ್ದು, ಫಕೀರಸಾಬ ನೈನಾಪೂರ(36), ರಮಜಾನಬೀ ನೈನಾಪೂರ (10) ಹಾಗೂ ಶಿವು ಬಸವಂತೆಪ್ಪ ಆರಿ (28) ಸಿಡಿಲಿನ ರಭಸ …

Read More »
error: Content is protected !!