Friday , September 20 2024
Breaking News

Recent Posts

ಆಮ್ ಆದ್ಮಿ ಹಾಗು ಬಿಎಸ್ ಪಿ ಅಭ್ಯರ್ಥಿಗಳ ಪ್ರಚಾರ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಮತದಾನ ದಿನಾಂಕ ಸಮೀಪಿಸುತ್ತಿದ್ದಂತೆ ಬಿಜೆಪಿ ಕಾಂಗ್ರೆಸ್ ಅಬ್ಬರದ ಪ್ರಚಾರದ ಜೊತೆಗೆ ಬಿಎಸ್ ಪಿ ಹಾಗೂ ಆಮ್ ಆದ್ಮಿ ಪಕ್ಷಗಳ ಅಭ್ಯರ್ಥಿಗಳು ಕೂಡ ಕ್ಷೇತ್ರದಲ್ಲಿ ತಮ್ಮದೇ ಆದ ರೀತಿಯಲ್ಲಿ ಪ್ರಚಾರ ಕೈಗೊಂಡಿದ್ದಾರೆ, ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿ ಕನಕಪ್ಪ ಮಳಗಾವಿ ಪಟ್ಟಣದಲ್ಲಿಂದು ಬೆಂಬಲಿಗರೊಂದಿಗೆ ಪ್ರಚಾರ ನಡೆಸಿದರು. ಇದೇ ಸಂದರ್ಭದಲ್ಲಿ ಆಮ್ ಆದ್ಮಿಯ ಕಾರ್ಯಕರ್ತ ಯಮನೂರಪ್ಪ ಬಿಳೇಗುಡ್ಡ ಅಭ್ಯರ್ಥಿಗೆ ಚುನಾವಣೆ ಖರ್ಚಿಗಾಗಿ 21 ಸಾವಿರ ರೂಗಳನ್ನು …

Read More »

ಬಿಜೆಪಿ ಬಿಟ್ಟು, ಕಾಂಗ್ರೆಸ್ ಸೇರಿದ ಬಳೂಟಗಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:– ಬಿಜೆಪಿ ನಾಯಕರ ವರ್ತನೆಗೆ ಬೆಸತ್ತು ಸ್ಥಳೀಯ ಬಿಜೆಪಿ ಮುಖಂಡ ಮಲ್ಲಪ್ಪ ಬಳೂಟಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.   ಬಿಜೆಪಿಯ ಕಟ್ಟ ಬೆಂಬಲಿಗರಾಗಿದ್ದ ಮಲ್ಲಪ್ಪ ಬಳೂಟಗಿ ಇತ್ತಿಚಿಗೆ ಪಕ್ಷದಲ್ಲಿ ನನ್ನನ್ನು ಕಡೆಗಣಿಸಿದ್ದು ನನಗೆ ಬೇಸರ ಮೂಡಲು ಕಾರಣವಾಗಿದೆ ಹಾಗಾಗಿ ಬಿಜೆಪಿ ಪಕ್ಷ ತೊರೆದು ಶಾಸಕ ಅಮರೇಗೌಡ ಬಯ್ಯಾಪೂರ ಹಾಗೂ ಸ್ಥಳೀಯ ಉದ್ಯಮಿ ಅಯ್ಯನಗೌಡ ಮಾಲಿಪಾಟೀಲ ಹಾಗೂ ಮುಖಂಡರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೆನೆ ಎಂದು …

Read More »

ಅಭಿವೃದ್ಧಿ ನೋಡಿ ಮತ ನೀಡಿ,, ಬಯ್ಯಾಪೂರ..!

  ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಕ್ಷೇತ್ರದ ಮತದಾರರು ಅಭಿವೃದ್ಧಿಯ ಕೆಲಸಗಳನ್ನು ಗುರುತಿಸಿ ನನಗೆ ಮತ ನೀಡಿ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು. ಅವರು ಗುರುವಾರದಂದು ಕ್ಷೇತ್ರದ ಗೋತಗಿ ಗ್ರಾಮದಲ್ಲಿ ನಡೆದ ಮತಯಾಚನೆಯಲ್ಲಿ ಮಾತನಾಡಿದರು, ಈಗಾಗಲೇ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿದ್ದು ಎಲ್ಲರ ಗಮನಕ್ಕೆ ಬಂದಿದ್ದು ಕ್ಷೇತ್ರದಾದ್ಯಂತ ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಈ ಬಾರಿ ಇತಿಹಾಸ ನಿರ್ಮಿಸುತ್ತೇನೆ ಎಂದು ಶಾಸಕ ಬಯ್ಯಾಪುರ ಹೇಳಿದರು . …

Read More »
error: Content is protected !!