Friday , September 20 2024
Breaking News

Recent Posts

ಬಿಜೆಪಿ ಅಭ್ಯರ್ಥಿ ಗೆಲುವಿಗೆ ಪಾದಯಾತ್ರೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ಗೆಲುವಿಗಾಗಿ ಪಾದಯಾತ್ರೆ ಮಾಡುವ ಮೂಲಕ ನಬೀಸಾಬ ಕುಷ್ಟಗಿ ಸ್ಥಳೀಯ ಶಾಮೀದ್ ಅಲಿ ದರ್ಗಾದಲ್ಲಿ ತಮ್ಮ ಪಾದಯಾತ್ರೆ ಯನ್ನು ಕೊನೆಗಳಿಸಿದರು. ತಾಲೂಕಿನ ವಕ್ಕಮ ದುರ್ಗಾದ ದೇವಸ್ಥಾನದಿಂದ ಪಾದಯಾತ್ರೆ ಕೈಗೊಂಡು 100 ಕಿಲೋಮೀಟರ್ ಪಾದಯಾತ್ರೆ ಮೂಲಕ ಕ್ರಮಿಸಿ ಇಲ್ಲಿಯ ದರ್ಗಾದಲ್ಲಿ ಕೊನೆಗಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಾಗರ ಭೇರಿ, ಬಸನಗೌಡ ಓಲಿ, ಶಂಭುನಗೌಡ ಪಾಟೀಲ್, ಶಂಕರ್ ಸಿಂಗ್, ನಾರಾಯಣ …

Read More »

ಕುಷ್ಟಗಿಯಲ್ಲಿ ಇತಿಹಾಸ ನಿರ್ಮಿಸುವವರು ಯಾರು..!?

    ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಾಮುಖಿ ಇದ್ದು, ಈ ಬಾರಿ ಇತಿಹಾಸ ನಿರ್ಮಾಣ ಮಾಡುತ್ತೆನೆಂದು ಶಾಸಕ ಬಯ್ಯಾಪೂರ ಹೇಳಿದರೇ, ಈ ಬಾರಿ ಗೆಲುವು ನನ್ನದೇ ಎಂದು ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ಪ್ರಚಾರದ ಸಂದರ್ಭದಲ್ಲಿ ಹೇಳುತ್ತಿರುವುದು, ಕ್ಷೇತ್ರದಾದ್ಯಂತ ಕಂಡು ಬರುತ್ತಿದೆ. ಅಭಿವೃದ್ಧಿ ಯ ಮೂಲ ಮಂತ್ರದೊಂದಿಗೆ ಹಾಗೂ ಜನರ ನಿರಂತರ ಸಂಪರ್ಕದ ಜೊತೆಗೆ ಕೊರೊನಾ ಸಂದರ್ಭದಲ್ಲಿ ಕ್ಷೇತ್ರದಾದ್ಯಂತ ಸಂಚರಿಸಿ ಸ್ಪಂದನೆ …

Read More »

ಗೌಡರಿಬ್ಬರ ಮಧ್ಯೆ ಕುಷ್ಟಗಿಯ ಗದ್ದುಗೆ ಯಾರಿಗೆ..?

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಜಿಲ್ಲೆಯಲ್ಲಿಯೇ ಭಾರಿ ಕುತೂಹಲಕ್ಕೆ ಕಾರಣವಾದ ಕುಷ್ಟಗಿ ಕ್ಷೇತ್ರದ ಈ ಭಾರಿಯ ಅಧಿಪತಿ ಯಾರಾಗುತ್ತಾರೆಂಬುದು ತೀವ್ರ ಕುತೂಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿರುವ ಹಾಲಿ ಶಾಸಕ ಅಮರೇಗೌಡ ಬಯ್ಯಾಪೂರ ಹಾಗೂ ಬಿಜೆಪಿ ಯಿಂದ ಸ್ಪರ್ಧಿಸಿರುವ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಇಬ್ಬರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದ್ದು ಈ ಬಾರಿಯ ಕುಷ್ಟಗಿ ಕ್ಷೇತ್ರದ ಗದ್ದುಗೆ ಯಾರ ಪಾಲಾಗುತ್ತದೆ ಎಂಬುವ ಚುನಾವಣಾ ಪೂರ್ವ ಸಮೀಕ್ಷೆ …

Read More »
error: Content is protected !!