Thursday , September 19 2024
Breaking News

Recent Posts

ಕುಷ್ಟಗಿ: ಭೀಕರ ರಸ್ತೆ ಅಪಘಾತ 6 ಜನರ ಸಾವು..!

  ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ಲಾರಿ ಹಾಗೂ ಕಾರ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು 6 ಜನ ಮೃತ ಪಟ್ಟ ದಾರುಣ ಘಟನೆ ಸಮೀಪದ ಕಲಕೇರಿ ಫಾರ್ಮ್ ಹತ್ತಿರ ಸಂಭವಿಸಿದೆ. ತಮಿಳುನಾಡಿನಿಂದ ಗುಜರಾತ್ ಗೆ ತೆರಳುತ್ತಿದ್ದ ಲಾರಿ ಹಾಗೂ ವಿಜಯಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರ್ ಮಧ್ಯೆ ಡಿಕ್ಕಿ ಸಂಭವಿಸಿ, ಕಾರ್ ನಲ್ಲಿದ್ದ ರಾಜಪ್ಪ ಬನಗೋಡಿ, ರಾಘವೇಂದ್ರ ಕಾಂಬಳೆ, ಅಕ್ಷಯ ಶಿವಶರಣ, ಜಯಶ್ರೀ ಕಾಂಬಳೆ, ಸೇರಿದಂತೆ ಮಕ್ಕಳಾದ ರಾಕಿ …

Read More »

ತಾವರಗೇರಾ:- ಶಾಂತಿಯುತವಾಗಿ ಉರುಸ್ ಆಚರಿಸಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶಾಂತಿ ಹಾಗೂ ಸೌಹಾರ್ದತೆಯಿಂದ ಉರುಸ್‌ ಅನ್ನು ಆಚರಿಸಬೇಕೆಂದು ತಹಶೀಲ್ದಾರರಾದ ಕೆ ರಾಘವೇಂದ್ರ ರಾವ್ ಅವರು ಹೇಳಿದರು. ಅವರು ಸ್ಥಳೀಯ ಶಾಮೀದ್ ಅಲಿ ದರ್ಗಾದಲ್ಲಿ ಇದೇ ಜೂನ 5, 6 ಮತ್ತು 7 ರಂದು ನಡೆಯುವ ಉರುಸ್ ನ ಪ್ರಯುಕ್ತ ಗುರುವಾರದಂದು ನಡೆದ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದರು. ಸ್ಥಳೀಯ ಉರುಸಿಗೆ ಜಿಲ್ಲೆ ಸೇರಿದಂತೆ ಬೇರೆ ರಾಜ್ಯಗಳಿಂದ ಭಕ್ತರು …

Read More »

ಗಂಗಾವತಿ:- ಪೊಲೀಸರ ಮೇಲೆ ಹಲ್ಲೆ..!

ವರದಿ ಎನ್ ಶಾಮೀದ್ ತಾವರಗೇರಾ ಗಂಗಾವತಿ:- ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರಿಬ್ಬರ ಮೇಲೆ ಕಿಡಿಗೇಡಿಗಳ ಯುವಕರ ಗುಂಪೊಂದು ಹಲ್ಲೆ ನಡೆಸಿದ ಘಟನೆ ರವಿವಾರ ತಡರಾತ್ರಿ ನಡೆದಿದೆ. ನಡುರಾತ್ರಿ ರಸ್ತೆ ಮಧ್ಯೆ ಬೈಕ್ ನಿಲ್ಲಿಸಿದ್ದನ್ನು ಪ್ರಶ್ನೆ ಮಾಡಿದ , ಗಸ್ತು ಪೊಲೀಸ್ ಪೇದೆಗಳಾದ ಗಂಗಾವತಿ ಸಂಚಾರಿ ಠಾಣೆಯ ಪಿಸಿಗಳಾದ ಶರಣಪ್ಪ, ಹಾಗೂ ಶಿವಕುಮಾರ್ ನಗರದ ಕಿಲ್ಲಾ ಏರಿಯಾದವರು ಎನ್ನಲಾದ ಸುಮಾರು 4-5 ಯುವಕರು ವೀರಭದ್ರೇಶ್ವರ ಗುಡಿಯ ಹತ್ತಿರ ಅನಗತ್ಯವಾಗಿ ಮೋಟಾರ್ …

Read More »
error: Content is protected !!