Tuesday , September 17 2024
Breaking News

Recent Posts

ಕಾರು ಡಿಕ್ಕಿ ಮೂವರ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಲಾರಿಯ (ಕಂಟೈನರ್) ಹಿಂಭಾಗಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ 3 ಜನ ಮೃತ ಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ ವಣಗೇರಿ ಬಳಿ ನಡೆದಿದೆ. ವಿಜಯಪುರದ ಸ್ವಿಫ್ಟ್ ಕಾರ್ ಚಾಲಕನು ಅತೀ ವೇಗವಾಗಿ ಕಾರು ಚಲಾಯಿಸುತ್ತಿದ್ದು, ಚಾಲಕನ ನಿಯಂತ್ರಣ ತಪ್ಪಿ ಕಂಟೇನರ್ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು ಕಾರಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತ ಪಟ್ಟಿದ್ದರೇ , ಕಾರು ಚಾಲಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಮೃತರನ್ನು …

Read More »

ಪಾಲಿಶ್ ನೆಪದಲ್ಲಿ ಬಂಗಾರ ಆಭರಣ ಕಳ್ಳತನ..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಬೆಳ್ಳಿ ಹಾಗೂ ಬಂಗಾರದ ಆಭರಣಗಳನ್ನು ಪಾಲಿಶ್ ಮಾಡಲಾಗುವುದೆಂದು ನಂಬಿಸಿ ಮಹಿಳೆಯರ ಬಂಗಾರದ ಆಭರಣ ( ನೆಕ್ ಲೇಸ್) ಕದ್ದು ಪರಾರಿಯಾದ ಘಟನೆ ಪಟ್ಟಣದ ತೆಗ್ಗಿನ ಓಣಿಯಲ್ಲಿ ನಡೆದಿದೆ. ತೆಗ್ಗಿನ ಓಣಿಯ ನಿವಾಸಿ ಬಾಬಾಸಾಬ ಮುಲ್ಲಾ ಅವರ ಮನೆಗೆ ಅಪರಿಚಿತರು ಆಗಮಿಸಿ ಮನೆಯಲ್ಲಿದ್ದ ಹೆಣ್ಣು ಮಕ್ಕಳಿಂದ ಬೆಳ್ಳಿ ಆಭರಣ ಪಡೆದು ಪಾಲಿಶ್ ಮಾಡಿ ನಂತರ ಅದು ಹೊಳಪು ಬರುವಂತೆ ಮಾಡಿ, ಅವರ ವಿಶ್ವಾಸ ಗಳಿಸಿಕೊಂಡಾಗ, …

Read More »

ಕುಷ್ಟಗಿ:- ವಾಂತಿ ಭೇದಿ ಬಾಲಕಿ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಕಳೆದ ಒಂದು ವಾರದಿಂದ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 50 ಜನರು ಅಸ್ವಸ್ಥರಾದ ಘಟನೆ ಘಟನೆ ಬೆನ್ನಲ್ಲೇ, 9 ವರ್ಷದ ಬಾಲಕಿ ಒಬ್ಬಳು ಸಾವನ್ನಪ್ಪಿದ ಘಟನೆ ಜರುಗಿದೆ. ಮೃತ ಬಾಲಕಿಯನ್ನು ನಿರ್ಮಲ ಬಾಲಪ್ಪ ನೀರಲೂಟಿ ಎಂದು ಗುರುತಿಸಲಾಗಿದ್ದು, ಮೃತ ಬಾಲಕಿಯ ಪಾಲಕರು ಕೇರಳದಲ್ಲಿ ದುಡಿಯಲು ಹೋಗಿದ್ದರೆಂದು ತಿಳಿದು ಬಂದಿದೆ. ಈ ಪ್ರಕರಣದಿಂದಾಗಿ ಕುಷ್ಟಗಿ ತಾಲೂಕಿನ ಜನರಲ್ಲಿ ಆತಂಕ ಮೂಡಲು ಕಾರಣವಾಗಿದೆ …

Read More »
error: Content is protected !!