Thursday , September 19 2024
Breaking News

Recent Posts

ಬಂಗಾರ, ಬೈಕ್ ಕದ್ದ ಕಳ್ಳರು..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ :- ಪಟ್ಟಣದ ಗಾಂಧಿ ನಗರದಲ್ಲಿ ಎರಡು ಮನೆಗಳಲ್ಲಿ ರಾತ್ರಿ ಕಳ್ಳತನವಾಗಿದ್ದು, ಬಂಗಾರ, ಬೆಳ್ಳಿ ಸೇರಿ ಒಂದು ಬೈಕ್ ಅನ್ನು ಕಳ್ಳರು ಕದ್ದೊಯ್ದಿರುವುದು ಶುಕ್ರವಾರ ಬೆಳಿಗ್ಗೆ ತಿಳಿದುಬಂದಿದೆ. ಬಸವರಾಜ ಸಾಸ್ವಿಹಾಳ ಎಂಬುವರ ಮನೆ ಬೀಗ ಮುರಿದ ಕಳ್ಳರು 1 ತೊಲೆ ಬಂಗಾರ, 20 ತೊಲೆ ಬೆಳ್ಳಿ ಹಾಗೂ 90 ಸಾವಿರ ರೂಪಾಯಿ ನಗದು ಹಣ ದೋಚಿದ್ದಾರೆ. ಬಸವರಾಜ ಸಾಸ್ವಿಹಾಳ ಅವರು ಗುರುವಾರ ರಾತ್ರಿ ತಮ್ಮ …

Read More »

ತಾವರಗೇರಾ:- 5 ರೂ ಕುರಕುರೆ ಪ್ಯಾಕೆಟ್ ಜೊತೆಗೆ 500 ರೂ ನೋಟು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ :- ಐದು ರೂಪಾಯಿ ಬೆಲೆ ಬಾಳುವ ಕುರಕುರೆ ಪ್ಯಾಕೆಟ್ ನೊಂದಿಗೆ ಗರಿಗರಿಯ ಐದುನೂರ ರುಪಾಯಿ ಹಾಗೂ ಎರಡು ನೂರು ರೂಪಾಯಿಗಳು ನಿಮಗೆ ಬೇಕೆ ಹಾಗಿದ್ದಲ್ಲಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಪಾನ್ ಶಾಪ್ ಮತ್ತು ಕಿರಾಣಿ ಅಂಗಡಿಗಳಲ್ಲಿ ಲಭ್ಯವಿದೆ, ಇಂಥದೊಂದು ಸುದ್ದಿ ವಿಚಿತ್ರವಾದರೂ ಸತ್ಯವಾಗಿದೆ. ಐದು ರೂಪಾಯಿ ಕುರುಕುರೆ ಪ್ಯಾಕೆಟ್ ನೊಂದಿಗೆ ಅಸಲಿ 500 ರೂ ಹಾಗೂ 200 ರೂ ಬೆಲೆಬಾಳುವ ನೋಟುಗಳು …

Read More »

ಶಿಕ್ಷಣ ಪ್ರೇಮಿ ಲಕ್ಷ್ಮಣಪ್ಪ ಶಿರವಾರ ಇನ್ನಿಲ್ಲ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದ ಹಿರಿಯ ನಾಗರಿಕರು ಹಾಗೂ ಶಿಕ್ಷಣ ಪ್ರೇಮಿಗಳಾಗಿದ್ದ ಮತ್ತು ಹೈದರಾಬಾದ್ ಕರ್ನಾಟಕ ವಿಮೋಚನಾ ಚಳುವಳಿಯ ಮೊದಲ ಧ್ವಜಾರೋಹಣ ದಲ್ಲಿ ಪಾಲ್ಗೊಂಡ ಹಿರಿಮೆಗೆ ಪಾತ್ರರಾಗಿದ್ದ ಲಕ್ಷ್ಮಣಪ್ಪ ತಿಪ್ಪಣ್ಣ ಶಿರವಾರ (87) ಬುಧವಾರದಂದು ನಿಧನರಾಗಿದ್ದಾರೆ. ಸ್ಥಳೀಯ ಜನತಾ ಶೈಕ್ಷಣಿಕ ಸಂಘವು 1984-85 ರಿಂದ ಪ್ರಾರಂಭವಾಗಿ ಇಂದಿನವರೆಗೂ 39 ವರ್ಷಗಳ ಕಾಲ ಆ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಹಿರಿಮೆಯು ಇವರದು. ಜೊತೆಗೆ ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿತ್ವದಿಂದಾಗಿ …

Read More »
error: Content is protected !!