Sunday , September 8 2024
Breaking News

Recent Posts

ಅಪಘಾತವಲ್ಲ “ಕೊಲೆ ” ಆರೋಪಿ ಬಂಧನ..!

ವರದಿ ಎನ್ ಶಾಮೀದ್ ತಾವರಗೇರಾ ಕಾರಟಗಿ:- ಪಟ್ಟಣದ ನಾಗನಕಲ್ಲ ಹತ್ತಿರ ಎರಡು ದಿನಗಳ ಹಿಂದೆ ಬೈಕ್ ಮೇಲಿಂದ ಬಿದ್ದು ವ್ಯಕ್ತಿಯೊಬ್ಬ ಮೃತ ಪಟ್ಟಿದ್ದಾನೆಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಅಪಘಾತ ದಿಂದಾದ ಸಾವಲ್ಲ ಕೊಲೆಯಾಗಿದೆ ಎಂದು ಪ್ರಕರಣ ಬೆಳಕಿಗೆ ಬಂದಿದೆ. ಕೊಲೆ ಮಾಡಿದ ಆರೋಪಿ ಗುಡೂರಿನ ಗೌಡಪ್ಪ ಅಲಿಯಾಸ್ ಗರುಡಪ್ಪ ಎಂದು ಗುರುತಿಸಲಾಗಿದೆ. ಕೊಲೆಯಾದ ವ್ಯಕ್ತಿಯನ್ನು ಕಾರಟಗಿಯ ನಜೀರಸಾಬ ಕಾಲೋನಿಯ ನಿವಾಸಿ ರಾಘವೇಂದ್ರ ರೆಡ್ಡಿ ಎನ್ನಲಾಗಿದೆ, ರಾಘವೇಂದ್ರ ರೆಡ್ಡಿ ಹಾಗೂ ಕೊಲೆಗಾರ …

Read More »

ಎಸ್ ವಿ ಎಮ್  ಶಾಲೆಯಲ್ಲಿ ವ್ಯಸನ ಮುಕ್ತ ದಿನಾಚರಣೆ

ವರದಿ : ನಾಗರಾಜ್ ಎಸ್ ಮಡಿವಾಳರ  ಮುದಗಲ್ : ಪಟ್ಟಣದ  ಎಸ್ ವಿ ಎಂ ಪ್ರೌಢ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ  ಲಿಂ ಮ ನಿ ಪ್ರ ಡಾ ಮಹಾಂತ ಶಿವಯೋಗಿಗಳ ಜನ್ಮ ದಿನದ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಆಚರಣೆ ಮಾಡಿದರು. ಕಾರ್ಯಕ್ರಮದ ಉದ್ಘಾಟಕರಾಗಿ  ಆಗಮಿಸಿದ್ದ ವೈದ್ಯರಾದ ಡಾ. ಮಂಜುನಾಥ ಗುಡಿಹಾಳ ಮಾತನಾಡಿದ ಅವರು ವ್ಯಸನ ಅಂದರೆ ವಸ್ತುಗಳ ಬಗ್ಗೆ ಬೆಳಸಿಕೊಳ್ಳವ ವ್ಯಾಮೋಹ ಅತಿಯಾದ …

Read More »

ಕುಷ್ಟಗಿ ಸರ್ಕಲ್ ಇನ್ಸಫೆಕ್ಟರ್ ನಿಂಗಪ್ಪ ಎನ್. ರುದ್ರಪ್ಪಗೋಳ, ವರ್ಗಾವಣೆ..!

ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ:- ಜಿಲ್ಲೆಯ ಕುಷ್ಟಗಿ ವೃತ್ತದಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಿಪಿಐ ನಿಂಗಪ್ಪ ಎನ್. ರುದ್ರಪ್ಪಗೋಳ ಅವರು ಇದೀಗ ರಾಯಚೂರು ಜಿಲ್ಲೆಯ ಯರಗೇರಾ ವೃತ್ತಕ್ಕೆ ವರ್ಗಾವಣೆಗೊಂಡಿದ್ದಾರೆ. ಆಗಸ್ಟ್  01ರಂದು ಮಂಗಳವಾರ ದಿನ ರಾಜ್ಯದ 211 ಪೊಲೀಸ್ ಇನ್ಸ್ಪೆಕ್ಟರ್’ಗಳನ್ನು ಪೊಲೀಸ್ ಇಲಾಖೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಅದರಂತೆ ಕುಷ್ಟಗಿ ವೃತ್ತದ ಸಿಪಿಐ ಅವರು ವರ್ಗಾವಣೆಯಾಗಿದ್ದಾರೆ. ಕುಷ್ಟಗಿ ವೃತ್ತಕ್ಕೆ ಬಳ್ಳಾರಿ ಜಿಲ್ಲೆಯ ಶಿರಗುಪ್ಪಾ ವೃತ್ತದ …

Read More »
error: Content is protected !!