Tuesday , September 17 2024
Breaking News

Recent Posts

ಬಿಜೆಪಿ ಬೆಂಬಲಿತ ಸದಸ್ಯರನ್ನು ಆಯ್ಕೆ ಮಾಡಲು ಚಂದ್ರಶೇಖರ ನಾಲತವಾಡ ಕರೆ

ಎನ್ ಶಾಮೀದ ತಾವರಗೇರಾ    ತಾವರಗೇರಾ:  ಹೋಬಳಿಯಲ್ಲಿ ಬರುವ    ಗ್ರಾಂ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆ ಮಾಡುವ ಮೂಲಕ ನಾಯಕರು ಮತ್ತು ಕಾರ್ಯಕರ್ತರು ನಿಷ್ಟೆಯಿಂದ ಕೆಲಸ ಮಾಡುವ ಮೂಲಕ ಬಿಜೆಪಿ ಬೆಂಬಲಿತ ಸದಸ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಮಾಡುವ ಸಲುವಾಗಿ ಪ್ರತಿಯೊಬ್ಬರೂ ಕೆಲಸ ಮಾಡಬೇಕು ಎಂದು ಬಿಜೆಪಿ ಮುಖಂಡ ಚಂದ್ರಶೇಖರ ನಾಲತವಾಡ ಹೇಳಿದರು ಅವರು ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ …

Read More »

ಅನುದಾನಿತ ಶಾಲೆ ಶಿಕ್ಷಕ ಚುನಾವಣೆ ಪ್ರಚಾರ : ಚುನಾವಣೆ ಅಧಿಕಾರಿಗೆ ದೂರು

ಎನ್ ಶಾಮೀದ್ ತಾವರಗೇರಾ ತಾವರಗೇರಾ : ಸಮೀಪದ ಜುಮಲಾಪುರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಸಾಸ್ವಿಹಾಳ ಗ್ರಾಮದ ಚುನಾವಣೆ ಅಭ್ಯರ್ಥಿ ಪರವಾಗಿ ಪಟ್ಟಣದ ಅನುದಾನಿತ ಶಾಲೆಯ ಶಿಕ್ಷಕರೊಬ್ಬರು ಚುನಾವಣೆ ಪ್ರಚಾರ ನೆಡೆಸುತ್ತಿದ್ದು, ಈ ಬಗ್ಗೆ ಸಾಸ್ವಿಹಾಳ ಗ್ರಾಮದ ಯುವಕರೊಬ್ಬರು ಚುನಾವಣೆ ಅಧಿಕಾರಿಳಿಗೆ ಈತ ಅನುದಾನಿತ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದು ಪರೋಕ್ಷವಾಗಿ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಅಭ್ಯರ್ಥಿಯ ಪರ ಪ್ರಚಾರ ನಡೆಸುತ್ತಿದ್ದು, ಇದು ಚುನಾವಣೆ ನಿಯಮಗಳಿಗೆ ಬಾಹಿರವಾಗಿದ್ದು ಇತ್ತ ಚುನಾವಣೆ ಅಧಿಕಾರಿಗಳು, …

Read More »

ಮಾಧ್ಯಮಗಳಿಗೆ ಪತ್ರಿಕ್ರೀಯೆ  ನೀಡದ ಮಾಜಿ: ಸಿ. ಎಂ. ಸಿದ್ಧರಾಮಯ್ಯ

ಎನ್ ಶಾಮೀದ ತಾವರಗೇರಾ ಮುದಗಲ್ : ಸಮೀಪದ ತಲೆಕಟ್ಟು ಗ್ರಾಮದ  ಅಂಕಲಿಮಠದ ವಂಶಸ್ಥರ ವಿವಾಹ ಮಹೋತ್ಸ ಕಾರ್ಯಕ್ರಮಕ್ಕೆ  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರವರು  ಹೆಲಿಪ್ಯಾಡ್ ಮೂಲಕ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಕಲಿಮಠದ ಶ್ರೀ ವೀರಭದ್ರ ಮಹಾ ಸ್ವಾಮಿಗಳ ಆಶೀರ್ವಾದ  ಸಿದ್ದರಾಮಯ್ಯ ಪಡೆದು ನಂತರ ನೂತನ ವಧು ವರರಿಗೆ  ಶುಭ ಕೋರಿದರು ಮಾಧ್ಯಮದವರ ಜೊತೆ ಮಾತನಾಡಲು ಸಿದ್ದರಾಮಯ್ಯ ನಿರಾಕರಿಸಿದರು..

Read More »
error: Content is protected !!