Friday , September 20 2024
Breaking News

Recent Posts

ಸಾವಿತ್ರಿ ಬಾಯಿಪುಲೆ ಹೂಗಾರರ ಹೆಮ್ಮೆ : ಬಸವರಾಜ್    

ವರದಿ : ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ಲಿಂಗಸಗೂರು  ಹೂಗಾರ ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಾಲ್ಲೂಕು ಕಚೇರಿಯಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಸಾವಿತ್ರಿ ಬಾಯಿ‌ ಪುಲೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿಶ್ರೀ ಮತಿ ಸಾವಿತ್ರಿ ಬಾಯಿ‌ಪುಲೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿ ಮಾತನಾಡಿದ  ಬಸವರಾಜ್ ಹೂಗಾರ್ ಮಹಿಳೆಯರ‌ ಶಿಕ್ಷಣಕ್ಕಾಗಿ ಮೊಟ್ಟ ಮೊದಲ ಬಾರಿಗೆ ಕ್ರಾಂತಿ ಮಾಡಿದ ಧೀರ ಮಹಿಳೆ ಶ್ರೀಮತಿ‌ ಸಾವಿತ್ರಿ ಬಾಯಿ ಪುಲೆ. ಇಂತಹ ಒಬ್ಬ ದಿಟ್ಟ ಮಹಿಳೆ …

Read More »

ಲಿಂಗಸಗೂರು : ಗ್ರಾ . ಪಂ 531 ಸ್ಥಾನಗಳಿಗೆ ಆಯ್ಕೆ ಆದವರು ಯಾರು..? ಇಲ್ಲಿದೆ ತಾಲೂಕಿನ 29 ಗ್ರಾಮಪಂಚಾಯಿತ ,531ಚುನಾಯಿತ ಸದಸ್ಯರ ಸಂಪೂರ್ಣ ವಿವರ….!

 ವರದಿ : ನಾಗರಾಜ್  ಎಸ್ ಮಡಿವಾಳರ್  ಲಿಂಗಸುಗೂರು ಗ್ರಾಪಂ ಚುನಾವಣೆ ಫಲಿತಾಂಶ 531 ಸ್ಥಾನಗಳಲ್ಲಿ 75 ಸ್ಥಾನಕ್ಕೆ ಅವಿರೋಧ ಆಯ್ಕೆ ತಾಲೂಕಿನ 30 ಗ್ರಾಪಂ.ಗಳಲ್ಲಿ 29 ಗ್ರಾಪಂ.ಗಳಿಗೆ 2 ನೇ  ಹಂತದಲ್ಲಿ ಡಿ .27 ರಂದು ಚುನಾವಣೆ ನಡೆದಿದ್ದು 531 ಸ್ಥಾನಗಳಲ್ಲಿ 75 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದು , ಚುನಾವಣೆ ನಡೆದ  456 ಸ್ಥಾನಗಳ ಫಲಿತಾಂಶದಲ್ಲಿ ವಿಜಯ ಸಾದಿಸಿ ಚುನಾಯಿತರಾಗಿ 1) ಸರ್ಜಾಪುರ ಗ್ರಾ.ಪಂ ಗೆ  ಯಲ್ಲಪ್ಪ , ಗಂಗಮ್ಮ( …

Read More »

ಮುದಗಲ್ : ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ 

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಭಾರತೀಯ ಸೇನೆಯಿಂದ ನಿವೃತ್ತಿ ಪಡೆದು 20 ವರ್ಷಗಳ ಬಳಿಕ ಪಟ್ಟಣಕ್ಕೆ  ಬಂದ ಯೋಧರೊಬ್ಬರು   ಭಾರತೀಯ ಸೇನೆಯಲ್ಲಿ ಸುಮಾರು 20 ವರ್ಷ ಸೇವೆ ಸಲ್ಲಿಸಿರುವ ಮುದಗಲ್ಲ ಪಟ್ಟಣದ  ಹಳಪೇಟೆಯ  ಯೋಧ ಸೈಯದ್ ರಹೀಮಾನ್  ಅವರು ಸದ್ಯ ನಿವೃತ್ತಿ ಪಡೆದಿದ್ದಾರೆ. ಜಮ್ಮು ಕಾಶ್ಮೀರದಲ್ಲಿ   ಯೋಧನಾಗಿ ಇವರು ಸೇವೆ ಸಲ್ಲಿಸುತ್ತಿದ್ದರು. ಹೀಗಾಗಿ ಬಹುವರ್ಷಗಳ ಬಳಿಕ ಪಟ್ಟಣಕ್ಕೆ  ಆಗಮಿಸಿರುವ ಹೆಮ್ಮೆಯ ವೀರ ಯೋಧ ಸೈಯದ್ ರಹೀಮಾನ್   ಅವರನ್ನು ಸನ್ಮಾನ ಹಾಗೂ ಮೆರವಣಿಗೆ ಮೂಲಕ ಅದ್ದೂರಿಯಾಗಿ …

Read More »
error: Content is protected !!