Friday , October 18 2024
Breaking News

Recent Posts

ತಾವರಗೇರಾ:- ವಿಎಸ್ಎಸ್ಎನ್ ಗೆ ಆಯ್ಕೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸ್ಥಳೀಯ ವಿಎಸ್ ಎಸ್ ಎನ್ ಗೆ ನಡೆದ ಚುನಾವಣೆ ಬಾರಿ ಕುತೂಹಲ ಕ್ಕೆ ಕಾರಣವಾಗಿದ್ದು , ರಾಜಕೀಯ ಚುನಾವಣೆಯನ್ನು ಮೀರಿಸುವಂತಿತ್ತು , ಬೆಳಿಗ್ಗೆಯಿಂದಲೇ ಮತದಾನ ಗಟ್ಟೆಯ ಮುಂದೆ ಸಾವಿರಾರು ಜನರು ನೆರೆದಿದ್ದು ಇದೇ ಪ್ರಥಮ ಬಾರಿಗೆ ವಿಎಸ್ ಎಸ್ ಎನ್ ಚುನಾವಣೆ ಬಾರಿ ರಂಗೇರಿದ್ದು ಕಂಡು ಬಂತು , ಮತದನಾಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದು ಕುಷ್ಟಗಿಯ ಸಿಪಿಐ ಯಶವಂತ ಬೀಸನಳ್ಳಿ , …

Read More »

ಅ.15ರಂದು ಛದ್ಮ ವೇಷ ಸ್ಪರ್ಧೆ : ಮೌನೇಶ ಚಲುವಾದಿ 

  ಮುದಗಲ್ : ಪಟ್ಟಣದ ಲಿಂಗಸಗೂರು ರಸ್ತೆಗೆ ಹೊಂದಿಕೊಂಡಿರುವ ಭಾರತ್ ಕಲ್ಯಾಣ ಮಂಟಪದಲ್ಲಿ ಅ 15ರಂದು ಛದ್ಮ ವೇಷ ಸ್ಪರ್ಧೆ ನಡೆಯಲಿದೆ ಎಂದು ಕರುನಾಡ ವಿಜಯಸೇನಾ ಘಟಕಾಧ್ಯಕ್ಷ ಮೌನೇಶ ಚಲುವಾದಿ ಹೇಳಿದರು.   ರವಿವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು  ಉತ್ತರ ಕರ್ನಾಟಕ ಶಾಮಿಯಾನ ಸಪ್ಲೆಯರ್ ಲೈಟಿಂಗ್ ಧ್ವನಿವರ್ಧಕ ಮತ್ತು ಡೆಕೋರೇಷನ್ ಮಾಲಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಭಾರತ್ ಕಲ್ಯಾಣ ಮಂಟಪ ಮತ್ತು ಮಲ್ಲಕಾರ್ಜುನ ಸೂಡಿಯೋ ಮುದಗಲ್ಲ ಇವರುಗಳ ಸಂಯುಕ್ತಾಶ್ರಯದಲ್ಲಿ 76 …

Read More »

ಮಸ್ಕಿ ಹುಡುಗನ ಜೊತೆ , ಮಂಗಳೂರಿನ ಹುಡುಗಿಯ ಹೃದಯದ ಮಾತು..!

ವರದಿ ಎನ್ ಶಾಮೀದ್ ತಾವರಗೇರಾ ಮಸ್ಕಿ: ಪಟ್ಟಣದ ಮೌನೇಶ ರಾಠೋಡ್ ನಾಯಕ ನಟನಾಗಿ ಹಾಗೂ ಮಂಗಳೂರಿನ ಲಕ್ಷೀತ ಪೂಜಾರಿ ನಾಯಕಿಯಾಗಿ ಅಭಿನಯಿಸಿದ ನಿಹಾರಿಕ ಕ್ರೀಯೇಷನ್ಸ್ ರವರ ಮತ್ತೆ ಶುರುವಾಗಿದೆ ಹೃದಯದ ಮಾತು ಎಂಬ ಅಲ್ಬಮ್ ಹಾಡು ಅಗಷ್ಟ 15 ಕ್ಕೆ ಬಿಡುಗಡೆಯಾಗಲಿದೆ ಹಾಗೂ ಚಿತ್ರದ ಚಿತ್ರೀಕರಣವು ಬೆಂಗಳೂರು, ಸಕಲೇಶಪುರ, ಹಾಸನ ಸೇರಿದಂತೆ ಸುತ್ತಮುತ್ತಲಿನ ಸುಂದರ ರಮಣಿಯ ಮನೋಹರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಕಲ್ಯಾಣ ಕರ್ನಾಟಕದ ಯುವ ನಾಯಕ ಮೌನೇಶ ರಾಠೋಡ ನಿರ್ಮಾಪಕ …

Read More »
error: Content is protected !!