Friday , September 20 2024
Breaking News

Recent Posts

ತಾವರಗೇರಾ: ಸಿಲಿಂಡರ್ ಹಾಗೂ ತ್ರಿ ಚಕ್ರ ವಾಹನ ವಿತರಣೆ “ಕಾರ್ಯಕ್ರಮಕ್ಕಷ್ಟೇ” ಸೀಮಿತ

  ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕಡು ಬಡವರಿಗೆ ದೊರೆಯಬೇಕಾದ ಸಿಲಿಂಡರ್ ಹಾಗೂ ವಿಕಲ ಚೇತನರಿಗೆ  ದೊರೆಯ ಬೇಕಿದ್ದ ತ್ರಿ ಚಕ್ರ ವಾಹನ ಕಾರ್ಯಕ್ರಮಕ್ಕೆ ಅಷ್ಟೇ ಸೀಮಿತವಾಗಿದ್ದು, ತಿಂಗಳು ಕಳೆದರು ಫಲಾನುಭವಿಗಳಿಗೆ ನೀಡದಿರುವುದು ಪಟ್ಟಣ ಪಂಚಾಯತಿ ನಿರ್ಲಕ್ಷ್ಯ ತೋರಿರುವುದು     ಪಟ್ಟಣದ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ ಡಿಸೆಂಬರ್ 5 ರಂದು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 2019-20ನೇ ಸಾಲೀನ ಎಸ್.ಎಫ್.ಸಿ ಮುಕ್ತನಿಧಿ ಯೋಜನೆಯ ಶೇ7.25% ಮತ್ತು ಶೇ5% ಯೋಜನೆಯಲ್ಲಿ …

Read More »

ರಸ್ತೆ  ಅಪಘಾತ : ಬೈಕ್ ಸವಾರನಿಗೆ ಗಂಭೀರ ಗಾಯ 

ವರದಿ: ನಾಗರಾಜ್ ಎಸ್ ಮಡಿವಾಳರ್ ಮಸ್ಕಿ :  ಲಾರಿ  ಹಾಗೂ  ಬೈಕ್​ ನಡುವಿನ ಭೀಕರ ಅಪಘಾತದಲ್ಲಿ ಬೈಕ್​ ಸವಾರನಿಗೆ  ಗಂಭೀರ ಗಾಯಗಳಾಗಿದೆ. ಬೈಕ್ ಸವಾರ ಮಸ್ಕಿ ಪಟ್ಟಣದಿಂದ ಲಿಂಗಸಗೂರು ರಸ್ತೆಯ ಕಡೆಗೆ ಹೋಗುವಾಗ ಘಟನೆ ನಡೆದಿದೆ.  ಅಪಘಾತದಲ್ಲಿ ಬೈಕಿನಲ್ಲಿದ್ದ ಮಸ್ಕಿ ಪಟ್ಟಣದ  ನಿವಾಸಿಯಾದ  ವೀರೇಶ್ ಎಂಬವರು ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸಿಂಧನೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಲಾರಿ ಹಾಗೂ ಚಾಲಕ ಅಪಘಾತ ನಡೆಸಿ ಪರಾರಿಯಾಗಿದ್ದು ಪೊಲೀಸರು ಲಾರಿ ಹಾಗೂ ಚಾಲಕನಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

Read More »

ಮುದಗಲ್  : ಭೀಕರ ಅಪಘಾತ ಸ್ಥಳದಲ್ಲೇ ಮಹಿಳೆ ಸಾವು 

  ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ ಸಮೀಪದ ಕತ್ತಿಹಾಳ ಹಳ್ಳದ  ಹತ್ತಿರದಲ್ಲಿ  ಹೊಲದ ಕೆಲಸ ಮುಗಿಸಿ ರಾಯಚೂರು – ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ಎತ್ತಿನ ಬಂಡಿ ಕಟ್ಟಿಕೊಂಡು  ಮನೆಯ ಕಡೆಗೆ  ಹೋಗುವಾಗ ಎತ್ತಿನ ಬಂಡಿಗೆ ಹಿಂದಿನಿಂದ  ಟ್ಯಾಕ್ಟರ್ ವೇಗದಿಂದ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ   ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಇಬ್ಬರಿಗೆ ಗಾಯಗಳಾಗಿವೆ  ಸಾವನ್ನಪ್ಪಿದ ದುರ್ದೈವಿ  ಚಂದಮ್ಮ (45) ಎಂದು ತಿಳಿದುಬಂದಿದೆ ಸ್ಥಳಕ್ಕೆ ಮುದಗಲ್ ಪೊಲೀಸ್ ಠಾಣೆಯ …

Read More »
error: Content is protected !!