Friday , October 18 2024
Breaking News

Recent Posts

ವರದಿ : ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಮೆಣೇಧಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಗುರುವಾರದಂದು ನಡೆಯಿತು. ಗ್ರಾಪಂ ಅಧ್ಯಕ್ಷರಾಗಿ ದಾವಲಭಾಷಾ ಅಂಕುಶದೊಡ್ಡಿ ಹಾಗೂ ಉಪಾಧ್ಯಕ್ಷರಾಗಿ ಸೋಮಪ್ಪ ಬುಡಕುಂಟಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಅಮರೇಶ ಕಿಲಾರಹಟ್ಟಿ ಘೋಷಿಸಿದರು. ಮೆಣೇಧಾಳ ಗ್ರಾಮ ಪಂಚಾಯತಿಯ ಒಟ್ಟು 19 ಜನ ಸದಸ್ಯರಿದ್ದರು ಅದರಲ್ಲಿ ಬಿಜೆಪಿ ಬೆಂಬಲಿತ ದಾವಲಭಾಷಾ ಅಂಕುಶದೊಡ್ಡಿ 11 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು, ಪ್ರತಿಸ್ಪರ್ಧಿ ಜಗದೀಶ್ ಚಿದಾನಂದಪ್ಪ ಅವರಿಗೆ …

Read More »

ತಾವರಗೇರಾ ಪಿಎಸ್‌ಐ ಗೀತಾಂಜಲಿ ಶಿಂಧೆಗೆ ಐಜಿಪಿ ರವರಿಂದ ಸನ್ಮಾನ

ವರದಿ: ಎನ್.ಶಾಮೀದ್ ತಾವರಗೇರಾ ತಾವರಗೇರಾ : ಪಟ್ಟಣದ ಜನರೊಂದಿಗೆ ಸಹಕಾರ ದಿಂದ, ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ಉತ್ತಮ ಕರ್ತವ್ಯ ನಿರ್ವಹಣೆ ಪರಿಗಣಿಸಿ ತಾವರಗೇರಾ ಪೊಲೀಸ್ ಠಾಣೆಯ ಪಿಎಸ್‌ಐ ಗಿತಾಂಜಲಿ ಶಿಂಧೆ ರಿಗೆ ಅತ್ಯಂತ ಕಡಿಮೆ ಶೇಕಡಾವಾರು ಪ್ರಕರಣಗಳ ತನಿಖೆಯಲ್ಲಿ ಬಾಕಿ ಇರಿಸಿಕೊಂಡು ಉತ್ತಮ ಕರ್ತವ್ಯ ನಿರ್ವಹಣೆ ಪರಿಗಣಿಸಿ ಪಿಎಸ್‌ಐ ಗಿತಾಂಜಲಿ ಶಿಂಧೆರಿಗೆ ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕರ ಕಾರ್ಯಾಲಯದಲ್ಲಿ ಬುಧವಾರ ಐಜಿಪಿ ಎಂ.ನಂಜುಂಡಸ್ವಾಮಿ ಅವರು ನಗದು ಬಹುಮಾನ …

Read More »

ಕುಷ್ಟಗಿ- ಮೇಜರ ಸಂದೀಪ ಉಣ್ಣಿಕೃಷ್ಣನ್ ರ ನಾಮಫಲಕ ಹಾನಿ, ಮಾಜಿ ಸೈನಿಕರ ಆಕ್ರೋಶ

  ವರದಿ: ಎನ್ ಶಾಮೀದ್ ತಾವರಗೇರಾ ಕುಷ್ಟಗಿ:  ಪಟ್ಟಣದ ಗಜೇಂದ್ರಗಡ ರಸ್ತೆಯಲ್ಲಿರುವ ಮೇಜರ್ ಶ್ರೀ ಸಂದೀಪ ಉಣ್ಣಿಕೃಷ್ಣನ್ ನಗರದ ನಾಮಫಲಕವನ್ನು ದುಷ್ಕರ್ಮಿಗಳು ಪದೇ ಪದೇ ಕಿತ್ತು ಬಿಸಾಕುತ್ತಿದ್ದಾರೆ, ನಾವು ದೇಶಕ್ಕಾಗಿ ಪ್ರಾಣವನ್ನೆ ಪಣಕ್ಕಿಟ್ಟು ಹೋರಾಡಿ ಸಾವನ್ನಪ್ಪಿದ ಇವರ ಸವಿನೆನಪಿಗಾಗಿ “ ಮೇಜರ್ ಸಂದೀಪ ಉಣ್ಣಿಕೃಷ್ಣನ್ ನಗರ ” ವೆಂದು ಮೂಲದಿಂದಲೇ ನಾಮಫಲಕವನ್ನು ಹಾಕಿರುತ್ತೆವೆ, ಇನ್ನೂ ಮುಂದೆಯಾದರು ಯಾವುದೇ ರೀತಿಯಿಂದ ಇಂತಹ ಕೃತ್ಯವನ್ನು ವೆಸಗದಂತೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು …

Read More »
error: Content is protected !!