Friday , September 20 2024
Breaking News

Recent Posts

ಎಸ್ ಎನ್ ಅಕ್ಕಿರಿಗೆ  ಜಿಲ್ಲಾ ಉತ್ತಮ ದೈಹಿಕ ಶಿಕ್ಷಕ ಪ್ರಶಸ್ತಿ 

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ ಬಾಲಕರ  ಸರ್ಕಾರಿ ಪ್ರೌಢ  ಶಾಲಾ ದೈಹಿಕ  ಶಿಕ್ಷಕ ಎಸ್ ಎನ್ ಅಕ್ಕಿ ರವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ರಾಯಚೂರು ಒಂದು ದಿನದ ದೈಹಿಕ  ಶಿಕ್ಷಣ ಬಲವರ್ಧನೆ ಕಾರ್ಯಾಗಾರ ಹಾಗೂ ಪಿಟ್ ಇಂಡಿಯಾ ಉಪನ್ಯಾಸ ಕಾರ್ಯಕ್ರಮದಲ್ಲಿ ಶಿಕ್ಷಕ ಎಸ್ ಎನ್ ಅಕ್ಕಿ ರವರು  ಸೃಜನಶೀಲ ಶಿಕ್ಷಕರಾಗಿದ್ದು, ಯೋಗ, ಕ್ರೀಡೆ, ದೈಹಿಕ ಬೆಳವಣಿಗೆ, ಶಿಸ್ತು ಕಾಪಾಡುವುದರ …

Read More »

ಎಸ್ ಎನ್ ಅಕ್ಕಿರಿಗೆ  ಜಿಲ್ಲಾ ಉತ್ತಮ ದೈ ಶಿಕ್ಷಕ ಪ್ರಶಸ್ತಿ 

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ ಬಾಲಕರ  ಸರ್ಕಾರಿ ಪ್ರೌಢ  ಶಾಲಾ ದೈಹಿಕ  ಶಿಕ್ಷಕ ಎಸ್ ಎನ್ ಅಕ್ಕಿ ರವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ರಾಯಚೂರು ಒಂದು ದಿನದ ದೈಹಿಕ  ಶಿಕ್ಷಣ ಬಲವರ್ಧನೆ ಕಾರ್ಯಾಗಾರ ಹಾಗೂ ಪಿಟ್ ಇಂಡಿಯಾ ಉಪನ್ಯಾಸ ಕಾರ್ಯಕ್ರಮದಲ್ಲಿ ಶಿಕ್ಷಕ ಎಸ್ ಎನ್ ಅಕ್ಕಿ ರವರ ಸೃಜನಶೀಲ ಶಿಕ್ಷಕರಾಗಿದ್ದು, ಯೋಗ, ಕ್ರೀಡೆ, ದೈಹಿಕ ಬೆಳವಣಿಗೆ, ಶಿಸ್ತು ಕಾಪಾಡುವುದರ ಬಗ್ಗೆ  …

Read More »

ತಾವರಗೇರಾ: ಸಂಗನಾಳ ಗ್ರಾಮ ಪಂಚಾಯತ್ ಕಾಂಗ್ರೇಸ್ ವಶಕ್ಕೆ

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಸಂಗನಾಳ ಗ್ರಾಪಂ ಗೆ ನೂತನ ಅಧ್ಯಕ್ಷರಾಗಿ ಯಮನಮ್ಮ ಹೊಗರನಾಳ, ಉಪಾಧ್ಯಕ್ಷರಾಗಿ ಶರಣಪ್ಪ ಹಂಚಿನಾಳ ಅವಿರೋಧವಾಗಿ ಆಯ್ಕೆಯಾದರು. ಸಂಗನಾಳ ಗ್ರಾಪಂ ನಲ್ಲಿ ಒಟ್ಟು ೧೬ ಜನ ಸದಸ್ಯರಿದ್ದು, ಅಧ್ಯಕ್ಷ ಸಾಮಾನ್ಯ ಮಹಿಳೆ ಮಿಸಲಾತಿ ಸ್ಥಾನಕ್ಕೆ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಯಮನಮ್ಮ ಹೊಗರನಾಳ, ಉಪಾಧ್ಯಕ್ಷ ಸಾಮಾನ್ಯ ಸ್ಥಾನಕ್ಕೆ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಶರಣಪ್ಪ ಹಂಚಿನಾಳ ನಾಮಪತ್ರ ಸಲ್ಲಿಸಿದ್ದರು. ಇವರ ವಿರುದ್ಧ ಯಾರೂ ಸಹ ನಾಮಪತ್ರ …

Read More »
error: Content is protected !!