Thursday , September 19 2024
Breaking News

Recent Posts

ಕವಿತಾಳ: ಶ್ರೀ ಮಡಿವಾಳ ಮಾಚಿ ದೇವರು ಜಯಂತಿ

  ವರದಿ:  ಆನಂದಸಿಂಗ್.ರಜಪೂತ್ ಕವಿತಾಳ :- “ಅರಸುತನ ಮೇಲಲ್ಲ ಅಗಸುತನ ಕೀಳಲ್ಲ” ಎಂದು 12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿಯಲ್ಲಿ ಶಿವ ಶರಣರ ಸೇನಾ ದಂಡ ನಾಯಕನಾಗಿ ಬಿಜ್ಜಳನ ಸೈನ್ಯವನ್ನು ಎದುರಿಸಿದಲ್ಲದೇ. ಅಷ್ಟು ವಚನ ಸಾಹಿತ್ಯವನ್ನು ರಚಿಸಿದ ಮಹಾ ಶರಣ ವಚನ ಸಂರಕ್ಷಕ ವೀರ ಗಣಾಚಾರಿ ಶರಣ ಮಡಿವಾಳ ಮಾಚಿ ದೇವರು ಎಂದು ರಮೇಶ ಮಡಿವಾಳ ಹೇಳಿದರು. ಪಟ್ಟಣ ಪಂಚಾಯಿತಿಯಲ್ಲಿ ಇಂದು ಶರಣ ಮಡಿವಾಳ ಮಾಚಿ ದೇವರ ಭಾವಚಿತ್ರ ಪೂಜೆ ಸಲ್ಲಿಸಿ …

Read More »

ಮಡಿವಾಳ ಮಾಚಿದೇವ ಜಯಂತಿಗೆ ಪುರಸಭೆ ಮುಖ್ಯಾಧಿಕಾರಿ ಮರಿಲಿಂಗಪ್ಪ  ಗೈರು

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ ಪುರಸಭೆಯಲ್ಲಿ ವೀರ ಗಣಾಚಾರಿ  ಮಡಿವಾಳ  ಮಾಚಿದೇವರ ಜಯಂತಿ ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ  ಮುದಗಲ್ ಪುರಸಭೆ ಮುಖ್ಯಧಿಕಾರಿ ಮರಲಿಂಗಪ್ಪ  ಗೈರು ಹಾಜರಾಗಿದ್ದು ಮಡಿವಾಳ ಸಮುದಾಯದ ಮುಖಂಡರು ಮುಖ್ಯಾಧಿಕಾರಿಗಳ ವಿರುದ್ಧ ಅಸಮಾಧಾನ  ವ್ಯಕ್ತ ಪಡಿಸಿದರು. ಹಾಗೂ  ಪಟ್ಟಣದ ಪೋಲಿಸ್ ಠಾಣೆ, ಸಮುದಾಯ ಆರೋಗ್ಯ ಕೇಂದ್ರ , ಸರಕಾರಿ  ಶಾಲೆಗಳಲ್ಲಿ, ಹಾಗೂ ವಿವಿಧ ಸಂಘ, ಸಂಸ್ಥೆಗಳಲ್ಲಿ ಶ್ರದ್ದಾ ಭಕ್ತಿಯಿಂದ ಮಡಿವಾಳ ಮಾಚಿದೇವರ …

Read More »
error: Content is protected !!