Thursday , September 19 2024
Breaking News

Recent Posts

ತಾವರಗೇರಾ: ಕರಡಿ ದಾಳಿ ಅಪಾರ ನಷ್ಟ

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ ಹತ್ತಿರವಿರುವ ರೈತರ ತೋಟಗಳಿಗೆ ಕರಡಿ ದಾಳಿ ಮಾಡಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದ ಘಟನೆ ನಡೆದಿದೆ. ಪಟ್ಟಣದ ರೈತರಾದ ಅಮರೇಶ ಚಲುವಾದಿ ಹಾಗೂ ಸಾಬೀರ ಪಾಷಾ ಮುಲ್ಲ ಎಂಬುವವರಿಗೆ ಸೇರಿದ ಕಲ್ಲಂಗಡಿ ಹಾಗೂ ಪಪ್ಪಾಯಿ ತೋಟಗಳಿಗೆ ಕರಡಿ ದಾಳಿ ನಡೆಸಿ ಕಲ್ಲಂಗಡಿ ಹಣ್ಣುಗಳನ್ನು ತಿಂದು ಮತ್ತು ಪಪ್ಪಾಯಿ ಗಿಡಗಳನ್ನು ನಾಶಪಡಿಸಿದ್ದು ಇದರಿಂದ ರೈತರಿಗೆ …

Read More »

ಖಜಾಂಚಿಯಾಗಿ ವಿಜಯ್ ಪೊಳ್ ಆಯ್ಕೆ 

ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ರಾಷ್ಟ್ರೀಯ ದಲಿತ ಸಂಘದ ಲಿಂಗಸೂರು ನಗರ ಖಜಾಂಚಿಯಾಗಿ ವಿಜಯ್ ಪೊಳ್  ರವರನ್ನು ರಾಷ್ಟ್ರೀಯ ಅಧ್ಯಕ್ಷ ಮೋಹಿತ್ ನರಸಿಂಹ ಮೂರ್ತಿ ರವರ ಆದೇಶದ ಮೇರೆಗೆ ಆಯ್ಕೆ ಮಾಡಲಾಗಿದೆ. ಎಂದು ರಾಯಚೂರು ಜಿಲ್ಲಾಧ್ಯಕ್ಷ  ವಿನೋದ್ ಕುಮಾರ್  ತಿಳಿಸಿದ್ದಾರೆ.

Read More »

ಭೂನ್ಯಾಯ ಮಂಡಳಿ ಸದಸ್ಯರಾಗಿ ಶರಣಬಸವ ಗುರಗುಂಟಾ   

 ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ತಾಲೂಕಿನ ಭೂನ್ಯಾಯ ಮಂಡಳಿಗೆ  ನಾಮ ನಾಮನಿರ್ದೇಶನ ಸದಸ್ಯರನ್ನಾಗಿ ಶರಣಬಸವ ಗುರಗುಂಟಾ ರವರು  ಆಯ್ಕೆ ಯಾಗಿದ್ದಾರೆ. ನೂತನ ಸದಸ್ಯ ಶರಣಬಸವ ರಿಗೆ ಹೊನ್ನಳ್ಳಿ ಗೆಳೆಯರ ಬಳಗದಿಂದ ಸನ್ಮಾನ ಮಾಡಿದರು.ಈ ಸಂದರ್ಭ ಮಲ್ಲಿಕಾರ್ಜುನ ಪೇರಿ, ಶಂಕರ ,ರಮೇಶ ಗುತ್ತೇದಾರ,ಸಂಗಮೇಶ ಸಂತೆಕೆಲ್ಲೂರು, ಗವಿಸಿದ್ದಪ್ಪ ಸಾಹುಕಾರ, ಉಮೇಶ ಗುರುವಿನ ಮಠ, ಗುರಣ್ಣ ಪೇರಿ, ಶರಣಬಸವ, ಬಸವರಾಜ ಪೇರಿ, ಹಾಗೂ ಇನ್ನಿತರ ಗೆಳೆಯರ ಬಳಗದ ಸದಸ್ಯರು ಇದ್ದರು.

Read More »
error: Content is protected !!