Thursday , September 19 2024
Breaking News

Recent Posts

13ಕ್ಕೆ ಆಧುನಿಕ ಸಾಹಿತ್ಯ ವಿಷಯದ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ.

ಲಿಂಗಸಗೂರು : ತಾ.ಕ.ಸಾ.ಪ ಅಧ್ಯಕ್ಷ ಪ್ರೊ.ಜಿ.ವಿ ಕೆಂಚನಗುಡ್ಡ ಲಿಂಗಸೂಗೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ  ಮಾತನಾಡಿದ ಅವರು  ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿಸಿಬಿ ಕಾಲೇಜು ಇವರ  ಸಹಯೋಗದಲ್ಲಿ ರಾಯಚೂರು ಆಧುನಿಕ ಸಾಹಿತ್ಯ ವಿಷಯದ ಕುರಿತು ಇದೆ 13 ಕ್ಕೆ  ವಿಸಿಬಿ ಕಾಲೇಜಿನಲ್ಲಿ ವಿಚಾರ ಸಂಕಿರಣ ಕಾರ್ಯಕ್ರಮ  ಹಮ್ಮಿಕೊಳ್ಳಲಾಗಿದೆ ಎಂದು ವಿಚಾರ ಸಂಕಿರಣದಲ್ಲಿ ನಾಡಿನ ಖ್ಯಾತ ಸಾಹಿತಿಗಳು, ವಿದ್ವಾಂಸರು ಭಾಗವಹಿಸಲಿದ್ದಾರೆ.  ತಾಲೂಕಿನ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭ …

Read More »

ಸಾಲಭಾದೆಯಿಂದ ಮಾನಪ್ಪ ನಾಯಕ ಚಿಲ್ಕರಾಗಿ ನೇಣಿಗೆ ಶರಣು

ಉದಯವಾಹಿನಿ ಕವಿತಾಳ :- ಎನ್ ಆರ್ ಬಿಸಿ 5ಎ ಪಾಮನಕಲ್ಲೂರು ಶಾಖಾ ಕಾಲುವೆ ಜಾರಿಗಾಗಿ ಪಾಮನಕಲ್ಲೂರ ಗ್ರಾಮ ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಹತ್ತಿರ ಅನಿರ್ದಿಷ್ಟಾವಧಿ ಧರಣಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ರೈತ ಮಾನಪ್ಪ ನಾಯಕ (40) ಚಿಲ್ಕರಾಗಿ ಸಾಲಭಾದೆಯಿಂದ ಬುಧುವಾರ ನೇಣಿಗೆ ಶರಣಾಗಿದ್ದು ಪತ್ನಿ, ಮೂವರು ಪುತ್ರರು ಮತ್ತು ಒರ್ವ ಪುತ್ರಿಯನ್ನು ಬಿಟ್ಟು ಅಗಲಿದ್ದಾರೆ. ಹೋರಾಟ ಸಮಿತಿಯ ಗೌರವಾಧ್ಯಕ್ಷ ತಿಮ್ಮನಗೌಡ ಚಿಲ್ಕರಾಗಿ, ಅಧ್ಯಕ್ಷ ಬಸವರಾಪ್ಪಗೌಡ ಹರ್ವಾಪುರ ಕಾರ್ಯದರ್ಶಿ ನಾಗರಡ್ಡೆಪ್ಪ ದೇವರಮನಿ …

Read More »

ಮುದಗಲ್ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಮನೆ ಸಾಮಗ್ರಿಗಳು…

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಹಳೇಪೇಟೆಯ ಜನತಾ ಕಾಲೋನಿಯ ಮನೆಯೊಂದರಲ್ಲಿ   ವಿದ್ಯುತ್  ಶಾರ್ಟ್ ಸರ್ಕ್ಯೂಟ್  ಆದ ಪರಿಣಾಮ ಮನೆಯಲ್ಲಿರುವ ಸಾಮಾನುಗಳು ಹತ್ತಿ ಉರಿದಿವೇ ಹಳೇಪೇಟೆಯ ನಿವಾಸಿ ಬುಡಾಸಾಬ ತಂದೆ ರಾಜೆಸಾಬ ರವರ ಮನೆಯಲ್ಲಿ ಬಾಡಿಗೆಗೆ ಇದ್ದ  ಹಮಿದಾಬೇಗಂ ಗಂಡ ಮೌಲಾಅಲಿ ಕೊಲಮೀ ಎಂಬುವವರ ಮನೆಯ ಸಾಮಾನುಗಳು  ಬೆಂಕಿಯಿಂದ ಭಾರಿ ಹಾನಿಯಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿದ್ಯುತ್ ಶಾರ್ಟ್  ಸರ್ಕ್ಯೂಟ್ ಅದದ್ದರಿಂದ ಸದ್ಯ ದೊಡ್ಡ ಅನಾಹುತವೊಂದು …

Read More »
error: Content is protected !!