Thursday , September 19 2024
Breaking News

Recent Posts

ತಾವರಗೇರಾ – ಕಳ್ಳರ ಹಾವಳಿ ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕೆ

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಇತ್ತೀಚೆಗೆ ಸರಗಳ್ಳತನ ಹಾಗೂ ಮನೆ ಬೀಗ ಒಡೆಯುವಂತ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದಕ್ಕೆ ಸಾರ್ವಜನಿಕರು ಎಚ್ಚರದಿಂದಿರಬೇಕು ಎಂದು ಪೊಲೀಸ್ ಇಲಾಖೆ ಪ್ರಕಟಣೆ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆೆ. ಈ ಕುರಿತು ಶುಕ್ರವಾರದಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕರಪತ್ರ ಹಂಚುವ ಮೂಲಕ ಪೋಲಿಸರು ಸಾರ್ವಜನಿಕರಿಗೆ ಮಾಹಿತಿ ನೀಡಿದರು, ಇದೇ ಸಂದರ್ಭದಲ್ಲಿ ಎ ಎಸ್ ಆಯ್ ಬಸವರಾಜ್ ನಾಯಕವಾಡಿ ಮಾತನಾಡಿ ಅಪರಾಧ …

Read More »

ನಾಗರಹಾಳ : ಗ್ರಾ. ಪಂ ಅಧ್ಯಕ್ಷ, ಉಪಾಧ್ಯಕ್ಷ ಪದಗ್ರಹಣ ಕಾರ್ಯಕ್ರಮ 

ವರದಿ : ನಾಗರಾಜ್ ಎಸ್ ಮಡಿವಾಳರ ಮುದಗಲ್ : ಸಮೀಪದ ನಾಗರಹಾಳ ಗ್ರಾಮಪಂಚಾಯಿತಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನ  ಶ್ರೀ ನಾಗಭೂಷಣ ಶಾಸ್ತ್ರೀಗಳು ಪೂಜೆ ಸಲ್ಲಿಸುವ  ಮೂಲಕ ಅಧ್ಯಕ್ಷರು  ಉಪಾಧ್ಯಕ್ಷರು ಅಧಿಕಾರ ಸ್ವೀಕಾರ ಮಾಡಿದರು. ಇದೆ  ಸಂದರ್ಭ ಮಾತನಾಡಿದ ಪಂಚಾಯತ ಅಭಿವೃದ್ಧಿ ಅಧಿಕಾರಿ ಸೋಮನಗೌಡ ಪಾಟೀಲ್ ಲೆಕ್ಕಿಹಾಳ ಈಗ ನೂತನ ಗ್ರಾಮ ಪಂಚಾಯತ  ಸದಸ್ಯರು , ಅಧ್ಯಕ್ಷರೊಂದಿಗೆ ನಾಗರಹಾಳ ಗ್ರಾಮ ಪಂಚಾಯತ ಪ್ರತಿಯೊಂದು ಗ್ರಾಮಗಳ ಚರಂಡಿ ನಿರ್ಮಾಣ ಸಿ ಸಿ ರಸ್ತೆ. ಕುಡಿಯುವ …

Read More »

ಸಾಲಭಾದೆ :  ಆತ್ಮಹತ್ಯೆಮಾಡಿಕೊಂಡ ರೈತ 

 ವರದಿ : ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು  :  ಸಮೀಪದ ಪಮಾನಕಲ್ಲೂರ ಗ್ರಾಮದ ರೈತರೊಬ್ಬರು ಸಲಭಾದೆ ತಡಿಯಲು ಆಗದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಗ್ರಾಮda ರೈತ ಮಾನಪ್ಪ ನಾಯಕ (40) ಚಿಲ್ಕರಾಗಿ ಬುಧುವಾರ ನೇಣಿಗೆ ಶರಣಾಗಿದ್ದು ಪತ್ನಿ, ಮೂವರು ಪುತ್ರರು ಮತ್ತು ಒರ್ವ ಪುತ್ರಿಯನ್ನು ಬಿಟ್ಟು  ಅನ್ನದಾತ ಅಗಲಿದ್ದು  ಎನ್ ಆರ್ ಬಿಸಿ 5ಎ ಪಾಮನಕಲ್ಲೂರು ಶಾಖಾ ಕಾಲುವೆ ಜಾರಿಗಾಗಿ ಪಾಮನಕಲ್ಲೂರ ಗ್ರಾಮದ  ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಹತ್ತಿರ ಅನಿರ್ದಿಷ್ಟಾವಧಿ ಧರಣಿಯಲ್ಲಿ …

Read More »
error: Content is protected !!