Friday , September 20 2024
Breaking News

Recent Posts

ಮುದಗಲ್ : ಆಟೋ ಪಲ್ಟಿ ಸ್ಥಳದಲ್ಲೇ ಮಹಿಳೆ  ಸಾವು

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ  ಮೇಗಳಪೇಟೆ ಬಳಿ ಅಪ್ಪೆ ಆಟೋ ಚಾಲಕನ ನಿರ್ಲಕ್ಷ್ಯ ದಿಂದ ಪಲ್ಟಿಯಾದ      ಕಾರಣ  ಸ್ಧಳದಲ್ಲೇ  ಒಬ್ಬ  ಮಹಿಳೆ ಮೃತಪಟ್ಟಿದ್ದು ಇನ್ನು ಆಟೋ ದಲ್ಲಿದ್ದ   13 ಕ್ಕೂ  ಹೆಚ್ಚು ಜನರಿಗೆ ಗಾಯವಾದಗಿದೆ  ಘಟನೆ ನಡೆದಿದೆ.   ಮೃತ ಪಟ್ಟ ದುರ್ದೈವಿ ಬನ್ನಿಗೋಳ ಗ್ರಾಮದ ಶರಣಮ್ಮ   ನಿಂಗಪ್ಪ ತವಲಗಲ್ ಎನ್ನಲಾಗಿದೆ. ಆಟೋದಲ್ಲಿ ಇದ್ದ  ಸುಮಾರು 13ಕ್ಕೂ ಹೆಚ್ಚು ಜನಕ್ಕೆ ಗಾಯಗಳಾಗಿದ್ದು  …

Read More »

ಜೆಡಿಎಸ್ ತಾಲೂಕ ಕಾರ್ಯದರ್ಶಿಯಾಗಿ ವೀರೇಶ್ ಉಪ್ಪಾರ ಆಯ್ಕೆ 

ವರದಿ : ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ಲಿಂಗಸಗೂರು ತಾಲೂಕಿನ ಜೆಡಿಎಸ್  ಯುವ ಘಟಕದ ಕಾರ್ಯದರ್ಶಿಯನ್ನಾಗಿ ಶ್ರೀ ವಿರೇಶ ಉಪ್ಪಾರ  ಮುದಗಲ್ಲರನ್ನು  ನೇಮಕ ಮಾಡಲಾಗಿದೆ  ಎಂದು ತಾಲೂಕ ಯುವ ಘಟಕದ ಅಧ್ಯಕ್ಷ ಇಮ್ತಿಯಾಜ್ ಪಾಷಾ ಪತ್ರಿಕೆಗೆ ತಿಳಿಸಿದ್ದಾರೆ.

Read More »

ಕುಷ್ಟಗಿ: ಪಂಚಮಸಾಲಿ ಸಮುದಾಯದಿಂದ ಮೀಸಲಾತಿಗೆ ಒತ್ತಾಯಿಸಿ ತಹಶೀಲ್ದಾರರಿಗೆ ಮನವಿ

  ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ; ಪಂಚಮಸಾಲಿ ಸಮುದಾಯಕ್ಕೆ 2 ಎ ಹಾಗೂ ಲಿಂಗಾಯತ ಬಡ ಸಮಾಜಕ್ಕೆ ಕೇಂದ್ರ ‌ಒ,ಬಿ,ಸಿ ‌ಮೀಸಲಾತಿಗಾಗಿ ಒತ್ತಾಯಿಸಿ ಪಂಚಮಸಾಲಿ ಸಮಾಜದವರು ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಿದರು. ಶನಿವಾರದಂದು ಬಸವೇಶ್ವರ ವೃತ್ತದಿಂದ ತಹಶಿಲ್ದಾರರ ಕಚೇರಿ ಗೆ ಪಾದಯಾತ್ರೆ ಮೂಲಕ ತೆರಳಿ ಪಂಚಸೇನೆ ಹಿರಿಯ ಮುಖಂಡ ದೆವೇಂದ್ರಪ್ಪ ಬಳೂಟಗಿ ಅವರು ತಹಶಿಲ್ದಾರರ ಮ‌ೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಈ ಸಂಧರ್ಬದಲ್ಲಿ ಪಂಚಸೇನೆ ತಾಲೂಕ ಅಧ್ಯಕ್ಷ ವೀರೆಶ …

Read More »
error: Content is protected !!