Friday , September 20 2024
Breaking News

Recent Posts

ಗೋವಾದ ಮದ್ಯ “ಬಾಟಲ್ ” ಪುರದಲ್ಲಿ ಅಕ್ರಮ ಮಾರಾಟ

  ವರದಿ ಎನ್ ಶಾಮೀದ್ ತಾವರಗೇರಾ          ಕುಷ್ಟಗಿ: ತಾಲೂಕಿನ ಪುರ ಗ್ರಾಮದಲ್ಲಿ ಹೊರ ರಾಜ್ಯದ ಮದ್ಯ ಮಾರಾಟ ಮಾಡುತ್ತಿದ್ದ ರಮೇಶ ಗಾದಾರಿ ಹಾಗೂ ರಾಮಣ್ಣ ಮುಳ್ಳೂರ ಎಂಬುವವರನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಅಪರಾಧಿ ಯನ್ನು ಬಂಧಿಸಿದ್ದಾರೆ. ಆರೋಪಿತರಿಂದ ಗೋವಾ ರಾಜ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದ್ದು ಒಟ್ಟು 15300 ಲೀಟರ್ ಮದ್ಯ (ಪ್ಲಾಸ್ಟಿಕ್ ಬಾಟಲ್) ವಶಪಡಿಸಿಕೊಂಡಿದ್ದಾರೆ. ಆರೋಪಿತರು ಗೋವಾ ರಾಜ್ಯದಿಂದ …

Read More »

ಪಿಎಲ್ ಡಿ  ಬ್ಯಾಂಕ್ ಅಧ್ಯಕ್ಷರಾಗಿ ಮಹಾಂತೇಶ ಪಾಟೀಲ್ ಆಯ್ಕೆ 

ವರದಿ: ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು   : ಪಿಎಲ್‌ಡಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಮಹಾಂತೇಶ್ ಪಾಟೀಲ್  ಆಯ್ಕೆಯಾಗಿದ್ದಾರೆ. ಪಿಎಲ್‌ಡಿ  ಬ್ಯಾಂಕಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಸಂಬಂಧ ನಡೆದ   ಪ್ರಕ್ರಿಯೆ ವೇಳೆ ಒಟ್ಟು 15 ಮತಗಳು ಇದ್ದು ಅದರಲ್ಲಿ ಒಂದು ಮತ  ತಿರಸ್ಕಾರ ಮಾಡಲಾಗಿದ್ದು 14 ಮತಗಳಲ್ಲಿ 6 ಮತ ಬಿಜೆಪಿಗೆ ಹಾಗೂ  8 ಮತ ಕಾಂಗ್ರೇಸ್ ಗೆ ಮತದಾನ ಮಾಡುವ ಮೂಲಕ ಮುದಗಲ್ ಪಟ್ಟಣದ  ಮಹಾಂತೇಶ್ ಪಾಟೀಲ್ ರನ್ನ  ಅಧ್ಯಕ್ಷ ಸ್ಥಾನಕ್ಕೆ …

Read More »

ಕಾಂಗ್ರೆಸ್ ಕಟ್ಟಾಳು ಬಾಬುಸಾಬ ಮೆಣೇಧಾಳ ವಿಧಿವಶ

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ಸಮೀಪದ ಮೆಣೇಧಾಳ ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮೆಣೇಧಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಾಬುಸಾಬ ಮೆಣೇಧಾಳ (೮೦) ಸೋಮವಾರ ಮೃತರಾದರು. ಮೃತರಿಗೆ ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವಿದೆ. ಸೋಮವಾರ ಸಂಜೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು. ಬಾಬುಸಾಬ ರವರು ಹಲವಾರು ವರ್ಷಗಳಿಂದ ಮೆಣೇಧಾಳ ಸೇರಿದಂತೆ ಸುತ್ತು ಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಜನ,ಮನದ ನಾಯಕರಾಗಿದ್ದರು ಅವರ ಅಗಲಿಕೆಯಿಂದ ಈ ಪ್ರದೇಶದ …

Read More »
error: Content is protected !!