Friday , September 20 2024
Breaking News

Recent Posts

ಉಪಾಧ್ಯಕ್ಷರಾಗಿ ಶಿವರಾಜ್  ಖೈರವಾಡಗಿ  ಆಯ್ಕೆ 

ಮುದಗಲ್ : ಲಿಂಗಸುಗೂರು ತಾಲೂಕಿನ ಜೆಡಿಎಸ್ ಯುವ ಮುಖಂಡ ಸಿದ್ದು ಬಂಡಿ ನೇತೃತ್ವದಲ್ಲಿ  ಮುದಗಲ್ ಜೆಡಿಎಸ್ ಘಟಕದ ಉಪಾಧ್ಯಕ್ಷರಾಗಿ ಶಿವರಾಜ್ ಖೈರವಾಡಗಿ ಪಿಕಳಿಹಾಳ ಇವರನ್ನು ನೇಮಕ ಮಾಡಲಾಗಿದೆ ಎಂದು ಮುದಗಲ್ ಘಟಕದ ಅಧ್ಯಕ್ಷ ಅಮೀರಬೇಗ ಉಸ್ತಾದ ಮಾಹಿತಿ ನೀಡಿದರು, ಇದೆ ಸಂದರ್ಭದಲ್ಲಿ ಪುರಸಭೆ ಸದಸ್ಯ ಮೈಹಿಬೂಬ ಕಡ್ಡಿಪುಡಿ ಹಿಂದೂಳಿದ ವರ್ಗಗಳ ತಾಲೂಕಾಧ್ಯಕ್ಷ ಕರಿಯಪ್ಪ ಯಾದವ, ತಾಲೂಕ ಕಾರ್ಯದರ್ಶಿ ವಿರೇಶ ಉಪ್ಪಾರ, ಅರುಣಕುಮಾರ, ನಾಗರಾಜ ತಳವಾರ ಸೋಮಣ್ಣ ನಾಗಲಾಪೂರು, ಸೇರಿದಂತೆ ಜೆಡಿಎಸ್ …

Read More »

ಕರೋನ ಲಸಿಕೆ ಹಾಕಿಸಿಕೊಳ್ಳಿ : ಡಾ. ಅನಂತಕುಮಾರ್

ಮುದಗಲ್  : ಕರೋನ ಮಹಾಮಾರಿಯಿಂದ ದೇಶವೇ ಕುಗ್ಗಿ ಹೋಗಿದ್ದು ಈಗ ಕರೋನ ವೈರಸ್ ತಡೆಯುವ ಲಸಿಕೆ ಬಂದಿದ್ದು  ಪಟ್ಟಣದ  ಸಮುದಾಯ ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ. ಅನಂತಕುಮಾರ್ ಪಟ್ಟಣದಲ್ಲಿ  45 -59 ವರ್ಷದವರು,  ಅಧಿಕ ರಕ್ತದ ಒತ್ತಡ, ಮದುಮೇಹ  ಮತ್ತು ಇನ್ನಿತರ ಯಾವುದೇ ಖಾಯಿಲೆ ಇರುವವರು, ಮತ್ತು 60 ವರ್ಷ ಮತ್ತು 60 ವರ್ಷ ದಾಟಿದ ಹಿರಿಯ ನಾಗರಿಕರು ಆಧಾರ್ ಕಾರ್ಡ್ ನೊಂದಿಗೆ  ಬಂದು ಕರೋನ ಲಸಿಕೆ  ತೆಗೆದುಕೊಳ್ಳಿ ಪಟ್ಟಣದ  …

Read More »

ಕಿಲ್ಲಾರಹಟ್ಟಿ ತಾಂಡಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:  ಸಮೀಪದ ಕಿಲ್ಲಾರಹಟ್ಟಿ ತಾಂಡಾದಲ್ಲಿ ಶ್ರೀ ಪಿತಾರಾಮ್ ಪೂಜಾರಿಯವರ 40 ನೇ ಪುಣ್ಯ ಸ್ಮರಣೆ ಅಂಗವಾಗಿ ಗೋರ ಬಂಜಾರ ಗಾನ ಸುಧೆ ಕಲಾ ಬಳಗ (ರಿ) ಹಾಗೂ ಕುಷ್ಟಗಿಯ ತಾಲೂಕಿನ ಕಿಲ್ಲಾರಹಟ್ಟಿ ತಾಂಡಾದ ಬಂಜಾರ ಸಮುದಾಯದ ಸಹಯೋಗದೊಂದಿಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಾನ ಚಂದನ ಗಾಯಕ ಗೋಪಾಲ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಮುಖಂಡರಾದ ದರ್ಮಪ್ಪ, ನಾನಪ್ಪ, ಉಮೇಶ ರಾಠೋಡ, ಸೋಮಪ್ಪ, …

Read More »
error: Content is protected !!