Thursday , September 19 2024
Breaking News

Recent Posts

ಮುದಗಲ್ ಪಟ್ಟಣದಲ್ಲಿ ಬಿ ವೈ ವಿಜಯೇಂದ್ರ  ಮುಕ್ಕಾಂ..

ಮಸ್ಕಿ ಉಪ ಚುನಾವಣೆಗೆ ಶಕ್ತಿ ಕೇಂದ್ರವಾಗಲಿದೆಯೇ ಮುದಗಲ್…? ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದಲ್ಲಿರುವ  ಹುನಗುಂದ ಶಾಸಕ ದೊಡ್ಡನಗೌಡರ ನಿವಾಸದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ ಮಸ್ಕಿ ವಿಧಾನಸಭಾ  ಉಪಾಚುನಾವಣೆಯನ್ನು ಯುವಕರ ಕಣ್ಮಣಿ ವಿಜಯೇಂದ್ರ  ವಹಿಸಿಕೊಂಡಿದ್ದು ಇವರ ಜೊತೆಗೆ ಸಚಿವರಾದ ಬಿ.ಶ್ರೀರಾಮುಲು,ಗೋವಿಂದ ಕಾರ್ಜೋಳ,ಬಾಲಚಂದ್ರ ಜಾರಕಿಹೊಳಿ ಸೇರಿ ಅನೇಕ ನಾಯಕರು ಆಗಮಿಸಲಿದ್ದಾರೆ. ಚುನಾವಣೆ ಮುಗಿಯುವ ವರೆಗೂ ಮುದಗಲ್ಲ  ಪಟ್ಟಣದಲ್ಲಿರುವ  ಹುನಗುಂದ …

Read More »

ಕವಿತಾಳ – ಕೋವಿಡ್ 19 ಎರಡನೇ ಹಂತ ತಡೆಯಲು ಜಾಗೃತಿ ಸಭೆ

ವರದಿ – ಆನಂದ ಸಿಂಗ್ ರಜಪೂತ ಉದಯವಾಹಿನಿ : ಕವಿತಾಳ : ಕೋವಿಡ್ 19 ಅಲೆ ಪ್ರಾರಂಭವಾಗಿದ್ದು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸ ಬೇಕು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ವೈದ್ಯಾಧಿಕಾರಿ ಡಾ ಅಮೃತ ರಾಠೋಡ್ ಹೇಳಿದರು ಪಟ್ಟಣದ ಸಿ ಆರ್ ಸಿ ಕಟ್ಟಡದಲ್ಲಿ ಜಿಲ್ಲಾ ಪಂಚಾಯಿತಿ ಜಿಲ್ಲಾಡಳಿತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಸಮುದಾಯ ಆರೋಗ್ಯ ಕೇಂದ್ರ ಕವಿತಾಳ ಹಾಗೂ ಪಟ್ಟಣ ಪಂಚಾಯತ ಕವಿತಾಳ …

Read More »

ಶುದ್ದ ಕುಡಿಯುವ ನೀರಿನ ಘಟಕದ ಶೆಡ್ ಗೆ ಬೆಂಕಿ

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಪೊಲೀಸ್ ಠಾಣೆ ಹತ್ತಿರ ಶುದ್ದ ಕುಡಿಯುವ ನೀರಿನ ಘಟಕ ದ ಶೆಡ್ ಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟ ಘಟನೆ ಗುರುವಾರದಂದು ನಡೆದಿದೆ. ಇಲ್ಲಿಯ ಗ್ರಂಥಾಲಯದ ಮುಂದುಗಡೆ ಹೊಸದಾಗಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿತ್ತು ಆದರೆ ಯಾವುದೇ ಯಂತ್ರಗಳನ್ನು ಅಳವಡಿಸಿದ್ದಿಲ್ಲ ಘಟಕದ ಸುತ್ತಮುತ್ತಲಿನಲ್ಲಿ ಕಸಕಡ್ಡಿ ಹೆಚ್ಚಾಗಿದ್ದರಿಂದಾಗಿ, ಆಕಸ್ಮಿಕ ಬೆಂಕಿ ತಗುಲಿ ಘಟಕಕ್ಕೆ ಬೆಂಕಿ ತಗುಲಿರಬಹುದೆಂದು ಅಂದಾಜಿಸಲಾಗಿದೆ. ಅದೃಷ್ಟವಶಾತ್ …

Read More »
error: Content is protected !!