Thursday , September 19 2024
Breaking News

Recent Posts

ತಾವರಗೇರಾ: ಪಟ್ಟಣಕ್ಕೆ ಸಿದ್ದರಾಮಯ್ಯ, ಡಿಕೆಶಿ

ವರದಿ: ಎನ್ ಶಾಮೀದ್ ತಾವರಗೇರಾ ತಾವರಗೇರಾ : ಪಕ್ಕದ ಮಸ್ಕಿ ಉಪ ಚುನಾವಣೆಯ ಕಾವು ದಿನೆ ದಿನೇ ಹೆಚ್ಚಾಗುತ್ತಲೇ ಇದೆ. ಈ ಚುನಾವಣೆಗೆ ಪಟ್ಟಣವು ಶಕ್ತಿ ಕೇಂದ್ರವಾಗಿ ಹೊರಹೊಮ್ಮಿರುವುದು ವಿಶೇಷ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರು ತಾವರಗೇರಾ ಪಟ್ಟಣದಲ್ಲಿನ ವಸತಿ ಕೇಂದ್ರಗಳು ಸೇರಿದಂತೆ ವಿವಿಧೆಡೆ ಈಗಾಗಲೇ ಬೀಡುಬಿಟ್ಟಿದ್ದಾರೆ. ಪಟ್ಟಣಕ್ಕೆ ಕೆಲವೇ ಕಿ.ಮೀ ದೂರದಲ್ಲಿರುವ ಮಸ್ಕಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಉಪ ಚುನಾವಣಾ ಪ್ರಚಾರದ ಹಿನ್ನಲೆಯಲ್ಲಿ ಕೆಲ ನಾಯಕರು ಪಟ್ಟಣವನ್ನೇ …

Read More »

ತಾವರಗೇರಾ: ರಸ್ತೆ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಸಾವು

ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಕುಡ್ಲೂರ ತೆಗ್ಗಿಹಾಳ ಹತ್ತಿರ ನಡೆದ ರಸ್ತೆ ಅಪಘಾತದಲ್ಲಿ ಒಬ್ಬ ವ್ಯಕ್ತಿ ಮೃತ ಪಟ್ಟು ಮತ್ತೊಬ್ಬ ವ್ಯಕ್ತಿ ತೀವ್ರ ಗಾಯ ಗೊಂಡಿರುವ ಘಟನೆ ರವಿವಾರ ಮಧ್ಹ್ಯಾನ ನಡೆದಿದೆ. ಮೃತ ವ್ಯಕ್ತಿಯನ್ನು ಲಿಂಗಸಗೂರ ತಾಲೂಕಿನ ಮರಳಿ ಗ್ರಾಮದ ಬಸವರಾಜ ತಿಮ್ಮಾಪೂರ ಕುರುಬರ, (27) ಮತ್ತು ಅದೇ ಗ್ರಾಮದ ಅಯ್ಯಪ್ಪ ಭೋದುರ ಕುರುಬರ (25) ಎಂಬುವವರಿಗೆ ಕಾಲು ಮುರಿದಿದ್ದು, ಹೆಚ್ಚಿನ ಚಿಕಿತ್ಸೆಗೆ ತಾವರಗೇರಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಷ್ಟಗಿಯಲ್ಲಿ …

Read More »

ತಾವರಗೇರಾ: ರೈತರ ಬಣಿವೆಗಳಿಗೆ ಬೆಂಕಿ ಅಪಾರ ನಷ್ಟ

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಸಮೀಪದಲ್ಲಿ ರೈತರು ಹಾಕಿದ ಬಣಿವೆಗಳಿಗೆ ಬೆಂಕಿ ತಗುಲಿ 5 ಬಣಿವೆಗಳು ಸುಟ್ಟು ಹೋದ ಘಟನೆ ಜರುಗಿದೆ. ರೈತರಿಗೆ ಅಪಾರ ನಷ್ಟ ಸಂಭವಿಸಿದ ಘಟನೆ ನಡೆದಿದೆ. ಪಟ್ಟಣದ ರೈತರಾದ ಶೇಖಪ್ಪ ಬಾಲಪ್ಪ ಹೊಸಮನಿ ಅವರಿಗೆ ಸೇರಿದ 3 ಬಣಿವೆಗಳು ಹಾಗೂ ಶಿವಪ್ಪ ಮುದುಕಪ್ಪ ಡಂಕನಕಲ್ ಎಂಬುವವರಿಗೆ ಸೇರಿದ 2 ಬಣಿವೆಗಳು ಸುಟ್ಟು ಹೋಗಿವೆ. ದನ- ಕರುಗಳಿಗೆ ಸಂಗ್ರಹಿಸಿಡಲಾಗಿದ್ದ …

Read More »
error: Content is protected !!