Thursday , September 19 2024
Breaking News

Recent Posts

ತಾವರಗೇರಾ: ಏಪ್ರಿಲ್ 9 ಶುಕ್ರವಾರದಂದು ವಿದ್ಯುತ್ ಸ್ಥಗಿತ

  ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ತಾಲೂಕಿನ ತಾವರಗೇರಾ ಸೇರಿದಂತೆ ದಿನಾಂಕ 09-04-2021 ರಂದು 220 ಕೆವಿ ವಿದ್ಯುತ್ ಸ್ವೀಕರಣ ಕೇಂದ್ರ ಕುಷ್ಟಗಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಿಮಿತ್ಯ ಬೆಳಿಗ್ಗೆ 8:00 ಗಂಟೆಯಿಂದ ಸಾಯಂಕಾಲ 6:00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗುವುದೆಂದು ಜೆಸ್ಕಾಂ ಇಂಜಿನಿಯರ್ ತಿಳಿಸಿದ್ದಾರೆ. 220 ಕೆವಿ ವಿದ್ಯುತ್ ಶಾಖೆಯ ವ್ಯಾಪ್ತಿಯಲ್ಲಿ ಬರುವ ದೋಟಿಹಾಳ, ಕೇಸೂರು, ಕ್ಯಾದಿಗುಪ್ಪ, ಶಿರಗುಂಪಿ, ಮುದೇನೂರ ಹಾಗೂ ತಾವರಗೇರಾ ಶಾಖೆಯ ವ್ಯಾಪ್ತಿಯಲ್ಲಿ ಬರುವ …

Read More »

ಬಿಜೆಪಿ ಪಕ್ಷದಿಂದ ಮಾತ್ರ ಸಣ್ಣ ಸಮುದಾಯಗಳ   ಅಭಿವೃದ್ಧಿ  ಸಾಗಲು ಸಾಧ್ಯ – ರಘು ಕೌಟಿಲ್ಯ

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದಲ್ಲಿರುವ ಹುನಗುಂದ ಶಾಸಕ ದೊಡ್ಡನಗೌಡರ ನಿವಾಸದಲ್ಲಿ ಬುಧವಾರ ಹಿಂದುಳಿದ ಸಮುದಾಯವಾದ  ಗೋಂಧಳೀ ಸಮಾಜದ ಸಭೆ ನಡೆಯಿತು. ಸಭೆಯನ್ನುದ್ದೇಶಿಸಿ  ಮಾತನಾಡಿದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಕೌಟಿಲ್ಯ   ಬಿಜೆಪಿ ಪಕ್ಷದಿಂದ ಮಾತ್ರ ಸಣ್ಣ ಸಮುದಾಯಗಳ   ಅಭಿವೃದ್ಧಿಯಾಗಲು  ಸಾಧ್ಯ. ಒಂದು ಜಾಗದಲ್ಲಿ ನೆಲೆ ನಿಲ್ಲದ ಅಲೆಮಾರಿ ಜನಾಂಗದ ವ್ಯಾಪ್ತಿಗೆ ಒಳಪಡುವ ನೀವು ಸಂಘಟಿತರಾಗಿ ಒಂದೆಡೆ ಸೇರಿರುವುದು ಸಂತಸ ತಂದಿದೆ, …

Read More »

ಮಸ್ಕಿ: ಬಿಸಿಲಿನ ತಾಪದ ನಡುವೆಯೂ, ರಂಗೇರಿದ ಚುನಾವಣಾ ಕಾವು..!

ವರದಿ ಎನ್ ಶಾಮೀದ್ ತಾವರಗೇರಾ ಮಸ್ಕಿ: ಮಸ್ಕಿ ಉಪಚುನಾವಣೆ ಮತ ಸಮರವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಘಟಾನುಘಟಿಗಳು ಕ್ಷೇತ್ರದಲ್ಲಿ ಬಿಡು ಬಿಟ್ಟು ಚುನಾವಣೆ ಪ್ರಚಾರಕ್ಕೆ ಬಿಸಿಲಿನ ತಾಪವನ್ನು ಲೆಕ್ಕಿಸದೆ ಪ್ರಚಾರ ಕೈಗೊಂಡಿರುವುದು ಎಲ್ಲೆಡೆ ಕಂಡು ಬರುತ್ತಿದೆ. ಬಿಜೆಪಿಯಿಂದ ಸಚಿವರಾದ ಗೋವಿಂದ ಕಾರಜೋಳ, ಶ್ರೀರಾಮುಲು, ಆರ್ ಶಂಕರ್ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿದಂತೆ ಬಿಜೆಪಿ ಮುಖಂಡರು ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಪರವಾಗಿ …

Read More »
error: Content is protected !!