Tuesday , September 17 2024
Breaking News

Recent Posts

ಜಾಲಿಹಾಳ ವ್ಯಕ್ತಿಯ ಕೊಲೆ,, ಆರೋಪಿಗಳ ಬಂಧನ..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ಇತ್ತೀಚೆಗೆ ಹಲ್ಲೆ ನಡೆಸಿ ಯುವಕನು ಮೃತ ಪಟ್ಟ ಘಟನೆಗೆ ಸಂಬಂಧಿಸಿದಂತೆ ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಎಸ್ಪಿ ಯಶೋಧಾ ವಂಟಗೋಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ಅದೇ ಗ್ರಾಮದ ಸಂತೋಷ ಸಿದ್ದಪ್ಪ ಗೋತಗಿ (19) ಹಾಗೂ ದುರುಗಪ್ಪ ಹನುಮಂತ ಪೂಜಾರ (22) , ಕೊಲೆಯಾದ ವ್ಯಕ್ತಿ ಹಾಗೂ ಆರೋಪಿತರು ಒಂದೇ ಸಮುದಾಯದವರಾಗಿದ್ದು. ಕೊಲೆಯಾದ ವ್ಯಕ್ತಿಯು ಕುಡಿದ …

Read More »

ತಾವರಗೇರಾ: ಗಜಾನನ ಮೂರ್ತಿಗೆ ಪೂಜೆ ಸಲ್ಲಿಸಿದ ಮುಸ್ಲಿಂ ಬಾಂಧವರು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಈದ್ ಮಿಲಾದ್ ಹಬ್ಬದ ಅಂಗವಾಗಿ ಮುಸಲ್ಮಾನ ಬಂಧುಗಳು ಪಟ್ಟಣದ ಮೇಗಳ ಪೇಟೆಯಲ್ಲಿನ ಗಣೇಶ ಹಾಗೂ ವೀರಭದ್ರೇಶ್ವರ ನಗರದ ಗಣೇಶ ಮೂರ್ತಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಹಿಂದು – ಮುಸ್ಲಿಂ ಭಾವೈಕ್ಯತೆ ಮೆರೆದದ್ದು ಕಂಡುಬಂತು. ನಂತರ ಸಮಸ್ತ ಮುಸ್ಲಿಂ ಬಾಂಧವರು ಸ್ಥಳೀಯ ಜುಮ್ಮಾ ಮಸೀದಿ ಯಿಂದ ಮಕ್ಕಾ, ಮದಿನಾ ಸ್ತಭ್ದ ಚಿತ್ರದೊಂದಿಗೆ ಮೆರವಣಿಗೆ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಈದ್ ಮಿಲಾದ್ ಹಬ್ಬವನ್ನು …

Read More »

ಮಾರಕಾಸ್ತ್ರಗಳಿಂದ ಹಲ್ಲೆ, ಯುವಕನ ಕೊಲೆ..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ತಾಲೂಕಿನ ಜಾಲಿಹಾಳ ಗ್ರಾಮದ ಯುವಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ನಡೆದಿದೆ. ಕೊಲೆಯಾದ ಯುವಕನನ್ನು ಭಾಗಪ್ಪ ಹನುಮಪ್ಪ ಕ್ಯಾದಿಗುಂಪಿ (28) ಎಂದು ಗುರುತಿಸಲಾಗಿದೆ. ಜಾಲಿಹಾಳ ಗ್ರಾಮದ ಹೊರಹೊಲಯದ ಮುದೇನೂರ ರಸ್ತೆಯ ಪಕ್ಕದಲ್ಲಿ ಮೃತದೇಹ ಸೋಮವಾರ ಬೆಳಿಗ್ಗೆ ಪತ್ತೆಯಾಗಿದ್ದು ಘಟನೆಯ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಘಟನಾ ಸ್ಥಳಕ್ಕೆ ಡಿವಾಯ್ ಎಸ್ ಪಿ ಸಿದ್ದಲಿಂಗಪ್ಪ ಗೌಡ, ಕುಷ್ಟಗಿ …

Read More »
error: Content is protected !!