Friday , September 20 2024
Breaking News

Recent Posts

ತಾವರಗೇರಾ ಪಟ್ಟಣದ ನಿವೇಶನ ರಹಿತ ಕುಟುಂಬಗಳಿಗೊಂದು ಸಿಹಿ ಸುದ್ದಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ವಸತಿ ರಹಿತ ನಿವಾಸಿಗಳಿಗೊಂದು ಒಂದು ಸಿಹಿ ಸುದ್ದಿ..! ಪಟ್ಟಣದಲ್ಲಿರುವ ವಸತಿ ರಹಿತ ಕುಟುಂಬಗಳು ಇಲ್ಲಿಯವರೆಗೆ ವಸತಿಗಾಗಿ ಬಾಡಿಗೆ ಸೇರಿದಂತೆ ಹಲವು ಸಂಕಷ್ಟಗಳನ್ನು ಎದುರಿಸಿದ್ದಾಗಿದೆ. ಆದರೆ, ಪಟ್ಟಣದಲ್ಲಿರುವ ವಸತಿ ರಹಿತ ಕುಟುಂಬಗಳಿಗೆ ಇನ್ನೂ ವಸತಿಗಾಗಿ ಪಟ್ಟಣ ಪಂಚಾಯಿತಿಯವರು ವಾಜಪೇಯಿ ನಗರ ವಸತಿ ಯೋಜನೆಯಡಿಯಲ್ಲಿ ನಾರಿನಾಳ ರಸ್ತೆಯ ‘ಸಿದ್ಧಶ್ರೀ’ ನಗರದ ಹಿಂಭಾಗದಲ್ಲಿ ಸ.ನಂ 434/1 ಹಾಗೂ 434/4 ಒಟ್ಟು 9 -18 ಎಕರೆ ಜಮೀನಿನಲ್ಲಿ ಪ್ಲಾಟಗಳನ್ನು …

Read More »

ತಾವರಗೇರಾ: ಮಾಸ್ಕ್ ಧರಿಸದಿದ್ದರೇ ಬೀಳುತ್ತೆ ದಂಡ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೊನಾ ಪ್ರಕರಣ ಹೆಚ್ಚಾಗುತ್ತಿದ್ದು ಇದರ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಕಠಿಣ ನಿಯಮಗಳು ಜಾರಿಗೊಳಿಸಿದ ಹಿನ್ನಲೆಯಲ್ಲಿ ಸ್ಥಳೀಯ ಠಾಣಾಧಿಕಾರಿ ಗೀತಾಂಜಲಿ ಶಿಂಧೆ ಮಾಸ್ಕ್ ಧರಿಸದೇ ಇರುವವರಿಗೆ ದಂಡ ಹಾಕುವ ಮೂಲಕ ಸಾರ್ವಜನಿಕರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಪಟ್ಟಣದಲ್ಲಿ ಎಚ್ಚರಿಕೆ ನೀಡುವ ಮೂಲಕ ಸರ್ಕಾರದ ನಿಯಮಗಳನ್ನು ಪಾಲಿಸಿ ಸಾರ್ವಜನಿಕರು ಸಹಕರಿಸಬೇಕೆಂದು ಹೇಳಿದ್ದಾರೆ. ದ್ವಿಚಕ್ರ ವಾಹನ, ಟಂಟಂ, ಕ್ರಷರ್ ಪ್ರಯಾಣಿಕರು ಕೂಡ ಕಡ್ಡಾಯವಾಗಿ …

Read More »

ವಿಜ್ಞಾನ ಅಕಾಡೆಮಿಯ ಅಧ್ಯಕ್ಷರಾಗಿ ಶಿಕ್ಷಕ ಮಲಪ್ಪ ಡಿ 

ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ  ಬಾಲಕರ ಸರಕಾರಿ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ಮಲಪ್ಪ ಡಿ ರನ್ನ ವೈಜ್ಞಾನಿಕ ಚಿಂತನೆ ಮತ್ತು ಜಾಗೃತಿಯಂತಹ ಉದ್ದೇಶಗಳನ್ನು ಹೊಂದಿದ ಕರುನಾಡ ವಿಜ್ಞಾನ ಅಕಾಡೆಮಿಯ ಲಿಂಗಸುಗೂರು ತಾಲೂಕ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕರುನಾಡ ವಿಜ್ಞಾನ ಅಕಾಡೆಮಿಯ ರಾಜ್ಯಾಧ್ಯಕ್ಷ ಬಾಪುಗೌಡ ದೇ.ಗುರಡಿ ಆದೇಶ ಪತ್ರದ ಮೂಲಕ  ತಿಳಿಸಿದ್ದಾರೆ.

Read More »
error: Content is protected !!