Friday , September 20 2024
Breaking News

Recent Posts

ತಾವರಗೇರಾ ಪಟ್ಟಣ ಪಂಚಾಯತ ಪೈಟ್ ಗೆ ಮೀಸಲು ಪ್ರಕಟ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣ ಪಂಚಾಯತ ಅವಧಿ ಮುಕ್ತಾಯಗೊಳ್ಳುತ್ತಿದ್ದು ಮುಂದಿನ ಚುನಾವಣೆಗಾಗಿ ಅಖಾಡ ಸಿದ್ದವಾಗುತ್ತಿದಂತೆ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ತುದಿಗಾಲಲ್ಲೆ ನಿಂತಿದ್ದು, ಚುನಾವಣೆಗೆ ಸ್ಫರ್ಧಿಸುವ ತವಕದಲ್ಲಿರುವುದು ಕೂತುಹಲಕ್ಕೆ ಕಾರಣವಾಗಿದ್ದು ಇದಕ್ಕೆ ಪೂರಕವೆಂಬಂತೆ ಈಗಾಗಲೇ 2021 ರ ಪಟ್ಟಣ ಪಂಚಾಯತ ಚುನಾವಣೆಗಾಗಿ ವಾರ್ಡ ವಾರು ಕರಡು ಮೀಸಲಾತಿ ಪ್ರಕಟಿಸಲಾಗಿದ್ದು ಸ್ಥಳೀಯ ಪಟ್ಟಣ ಪಂಚಾಯತಿಯ ಮೀಸಲಾತಿ ವಿವರ ಹೀಗಿದೆ. ವಾರ್ಡ ನಂ 1) ಸಾಮಾನ್ಯ, 2) ಸಾಮಾನ್ಯ, 3) ಪರಿಶಿಷ್ಟ …

Read More »

ನಿಮ್ಮ ಮಿತ್ರ ವಾಹನ ಮಂಜೂರು – ವೆಂಕಟೇಶ್.ಎಂ

ಉದಯವಾಹಿನಿ : ಕವಿತಾಳ : ಪೊಲೀಸ್ ಇಲಾಖೆ ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದು, ಪೊಲೀಸರಿಗೆ ಈ ವಾಹನಗಳು ಮತ್ತಷ್ಟು ಬಲ ತುಂಬುತ್ತವೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪಿಎಸ್ಐ ವೆಂಕಟೇಶ್. ಎಂ ಅವರು ಹೇಳಿದರು. ಸಾರ್ವಜನಿಕರ ನೆರವಿಗೆ ನಿಲ್ಲಲು ಕೇಂದ್ರ ಸರ್ಕಾರ ರೂಪಿಸಿದ ಒಂದು ಅದ್ಭುತ ಯೋಜನೆ ಇದಾಗಿದೆ‌. ಇಡೀ ದೇಶದಲ್ಲಿ ರಾಜ್ಯಕ್ಕೆ ಹೆಚ್ಚಿನ ವಾಹನ ನೀಡಲಾಗಿದ್ದು . ದೇಶದಲ್ಲಿ ನಡೆಯುವ ಕ್ರೈಂ ತಡೆಯುವ ಉದ್ದೇಶದಿಂದ ಈ ಸಹಾಯವಾಣಿಯನ್ನು …

Read More »

ಮುದಗಲ್  : ಪಟ್ಟಣದಲ್ಲಿ 44 ಕರೋನ ಪಾಸಿಟಿವ್ 

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಮಹಾಮಾರಿ ಕರೋನ ಎರೆಡನೆ ಅಲೆಯ ಹರಡುವುಕೆ  ತಡೆಗಟ್ಟುವ ನಿಟ್ಟಿನಲ್ಲಿ  ರಾಜ್ಯ ಸರ್ಕಾರದ ಲಾಕ್ ಡೌನ್ ನಂತಹ ಮಾರ್ಗಸೂಚಿಗಳನ್ನು ಸೂಚಿಸಿ ಕಠಿಣ ಕ್ರಮಗಳನ್ನು ವಹಿಸಿದ್ದರೂ  ಕೂಡ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ.  ಇದೀಗ ಮುದಗಲ್  ಪಟ್ಟಣದಲ್ಲೇ 44 ಜನರಿಗೆ ಸೋಂಕು ಇರುವುದು ಖಚಿತವಾಗಿದೆ.ಪಟ್ಟಣದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 44  ಇದುವರೆಗೆ 15 ಮಂದಿ ಗುಣಮುಖರಾಗಿದ್ದಾರೆ. ಇನ್ನು ಸಕ್ರಿಯ ಪ್ರಕರಣಗಳ 29 …

Read More »
error: Content is protected !!