Sunday , September 8 2024
Breaking News

Recent Posts

ತಾವರಗೇರಾ: ಕೇಳಿಸುತಿದೆ, ಕಲ್ಲಿನಲ್ಲಿ ಗಂಟೆಯ ನುಡಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ವಿಶ್ವ ಪ್ರಸಿದ್ಧ ಹಂಪಿಯಲ್ಲಿರುವ ವಿಜಯ ವಿಠ್ಠಲ ದೇವಸ್ಥಾನದ ಕಂಬಗಳಿಗೆ ಕಿವಿವೊಟ್ಟು ಕೆಳಿದಾಗ ಶಬ್ದ ಹೊರಹೊಮ್ಮುವಂತೆ ಇಲ್ಲಿಯ ಕಿತ್ತೂರರಾಣಿ ಚೆನ್ನಮ್ಮ ವಸತಿ ಶಾಲೆ ಆವರಣದಲ್ಲಿ ರುವ ಕಲ್ಲು ಬಂಡೆಯೂ ಕೂಡ ಗಂಟೆಯ ಶಬ್ದ ಹಾಗೂ ತಾಮ್ರದ ಪಾತ್ರೆಯ ಶಬ್ದ ಬರುತ್ತಿದ್ದು ಈದು ಸಾರ್ವಜನಿಕರ ಕುತೂಹಲ ಕ್ಕೆ ಕಾರಣವಾಗಿದೆ . ವಸತಿ ಶಾಲಾ ಆವರಣದಲ್ಲಿ ಎರಡು ಕಲ್ಲು ಬಂಡೆಗಳಿದ್ದು ಮೇಲಿನ ಕಲ್ಲು ಬಂಡೆಗೆ , ಸಣ್ಣ …

Read More »

ತಾವರಗೇರಾ: ಸುಡಗಾಡ ಸಿದ್ದರ ಕುಟುಂಬ ಬಹಿಷ್ಕಾರ, ಶಾಂತಿ ಸಭೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಸಂಗನಾಳ ಗ್ರಾಮದ ಜಮೀನೊಂದಕ್ಕೆ ಸಂಬಂಧಿಸಿದಂತೆ ಸುಡಗಾರ ಸಿದ್ದರ ಕುಟುಂಗಳ ಕಲಹಕ್ಕೆ ಸಂಬಂಧಿಸಿದಂತೆ , ಕುಟುಂಬಗಳ ಬಹಿಷ್ಕಾರದ ಸುದ್ದಿ ತಿಳಿಯುತ್ತಿದ್ದಂತೆ , ಸೋಮವಾರದಂದು ಶಾಸಕ ದೊಡ್ಡನಗೌಡ ಪಾಟೀಲ, ಸಿಪಿಐ ಯಶವಂತ ಬೀಸನಳ್ಳಿ ಇಲ್ಲಿನ ಬಸವಣ್ಣ ಕ್ಯಾಂಪಿನ ಸಿದ್ಧರ ಸಮುದಾಯ ಭವನದಲ್ಲಿ ಶಾಂತಿ ಸಭೆ ಏರ್ಪಡಿಸಿದ್ದರು. ಸಂಗನಾಳ ಗ್ರಾಮದ 27 ಎಕರೆ ಜಮೀನಿಗೆ ಸಂಬಂಧ ಪಟ್ಟ ಫಕೀರಪ್ಪ ಮತ್ತು ಇತರ ನಾಲ್ಕು ಜನ ಹಾಗೂ …

Read More »

ಪತ್ರಕರ್ತ ಶರಣಪ್ಪ ಕುಂಬಾರ ಅವರಿಗೆ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷರೂ ಪರಿಹಾರ..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ತಾಲೂಕಿನ ಹನುಮನಾಳ ಗ್ರಾಮದ ಶರಣಪ್ಪ ಕುಂಬಾರ ರಾಜ್ಯಮಟ್ಟದ ದಿನಪತ್ರಿಕೆ ಹಾಗೂ ಚಾನಲ್ ಗಳಲ್ಲಿ ಕೆಲಸ ನಿರ್ವಹಿಸಿ ರಾಜ್ಯದಾದ್ಯಂತ ಜನರ ಪ್ರೀತಿಗೆ ಪಾತ್ರರಾಗಿದ್ದರು, ಇವರ ಅಕಾಲಿಕ ಮರಣದಿಂದಾಗಿ ಅವರ ಕುಟುಂಬಕ್ಕೆ ನೆರವು ನೀಡಲು ಕೊರಿ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಅವರ ಮನವಿ ಮೇರೆಗೆ ಮುಖ್ಯಮಂತ್ರಿ ಗಳ ಪರಿಹಾರ ನಿಧಿಯಿಂದ 2 ಲಕ್ಷ ರೂ ಅವರ ಕುಟುಂಬಕ್ಕೆ ಪರಿಹಾರ ನಿಧಿ ಮಂಜೂರಾಗಿದ್ದು, ಪರಿಹಾರ …

Read More »
error: Content is protected !!