Friday , September 20 2024
Breaking News

Recent Posts

ಮುದಗಲ್ : ರಸ್ತೆ ಅಪಘಾತ  ಒಬ್ಬರ ಸ್ಥಿತಿ ಗಂಭೀರ 3 ಜನರಿಗೆ ಗಾಯ 

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಬಾಗಲಕೋಟೆ ರಸ್ತೆಯಿಂದ ಮುದಗಲ್ ಕಡೆಗೆ ಬರುವ ಬೈಕ್ ಸವಾರರು  ಆಮದಿಹಾಳ ಗ್ರಾಮದ ಬಳಿ ಆಯಾತಪ್ಪಿ ಬಿದ್ದಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದ್ದು ಮೂವರಿಗೆ  ಸಣ್ಣಪುಟ್ಟ ಗಾಯಗಳಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಬೈಕ್ ಸವಾರ ವೇಗದಲ್ಲಿ ಬರುತ್ತಿದ್ದಾಗ  ರಸ್ತೆಯಲ್ಲಿರುವ ತಗ್ಗು ಗುಂಡಿಗಳಿಂದ ಆಯಾ ತಪ್ಪಿ ಕೆಳಗೆ ಬಿದ್ದಿದ್ದಾರೆ. ನಾಲ್ವರು ಮುದಗಲ್ ಪಟ್ಟಣದ ಕೂಲಿ ಕಾರ್ಮಿಕರಾಗಿದ್ದು  ಕೂಲಿ ಕೆಲಸ ಸಲುವಾಗಿ ಸಮೀಪದ ಗ್ರಾಮಗಳಲ್ಲಿ …

Read More »

ತಾವರಗೇರಾ: ಸ್ಥಳಿಯ ಪೊಲೀಸ್ ಠಾಣೆಯ ರಾಜಾಭಕ್ಷಿ ವರ್ಗಾವಣೆ..!

ಪ್ರೀತಿಯ ಓದುಗ ದೊರೆಗಳೇ, ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ. ……………………………………………….. ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸ್ಥಳೀಯ ಠಾಣೆಯಲ್ಲಿ ಪೋಲಿಸ್ ಇಲಾಖೆಯ ವಾಹನ ಚಾಲಕರಾಗಿ ಕಳೆದ 5 ವರ್ಷಗಳಿಂದ ಸೇವೆ ಸಲ್ಲಿಸಿದ ರಾಜಾಭಕ್ಷಿ ನಧಾಪ್ ಇವರು ಯಲಬುರ್ಗಾ ಪೊಲೀಸ್ ಠಾಣೆಗೆ ವರ್ಗಾವಣೆ ಗೊಂಡ ಹಿನ್ನಲೆಯಲ್ಲಿ ಸ್ಥಳೀಯ …

Read More »

ತಾವರಗೇರಾ: ಐತಿಹಾಸಿಕ ಉರುಸ್ ಈ ಬಾರಿಯೂ ರದ್ದು..!

ಪ್ರೀತಿಯ ಓದುಗ ದೊರೆಗಳೇ, ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ. ……………………………………………….. ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಐತಿಹಾಸಿಕ ಹಿನ್ನೆಲೆಯುಳ್ಳ ಕೋಮು ಸೌಹಾರ್ದತೆಗೆ ರಾಜ್ಯದಲ್ಲಿಯೇ ಇತಿಹಾಸ ಹೊಂದಿರುವ ಶ್ರೀ ಶಾಮೀದ್ ಅಲಿ ಉರುಸ್ ಅನ್ನು ಕೋವಿಡ್ ಹರಡುವ ಸಂಭವ ಇರುವುದರಿಂದ ಈ ಬಾರಿಯ ಉರುಸ್ ಅನ್ನು …

Read More »
error: Content is protected !!