Friday , September 20 2024
Breaking News

Recent Posts

ಅಖಿಲ ಭಾರತ ಕುಂಬಾರರ ಸಂಘಕ್ಕೆ  ರಾಜ್ಯಾಧ್ಯಕ್ಷರಾಗಿ  ರಾಕೇಶ್ ಪ್ರಜಾಪತಿ

ನಾಗರಾಜ್ ಎಸ್ ಮಡಿವಾಳರ್ ಬೆಂಗಳೂರು : ಅಖಿಲ ಭಾರತ ಕುಲಾಲ್ ಕುಂಬಾರ್   ಕರ್ನಾಟಕದ  ರಾಕೇಶ್ ಕುಮಾರ್ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಯಾಗಿದ್ದಾರೆ. ನಗರದ ಕುಂಬಾರ ಸಂಘದ ಕಚೇರಿಯಲ್ಲಿ ನಡೆದ ಸಭೆ ನಡೆಸಿಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷ ಶಂಕರ್ ಶೆಟ್ಟಿ ಕುಂಬಾರ್, ಉಪಾಧ್ಯಕ್ಷ ಕೈಲಾಶ್ ಕುಮಾರ್ ಅಭಿನಂದನೆ ತಿಳಿಸಿದರು.

Read More »

ಸೋಮವಾರದಿಂದ ಕರ್ನಾಟಕ ಬಹುತೇಕ “ಅನ್” ಲಾಕ್..!

ಪ್ರೀತಿಯ ಓದುಗ ದೊರೆಗಳೇ,ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ. ……………………………………………….. ವರದಿ ಎನ್ ಶಾಮೀದ್ ತಾವರಗೇರಾ ಬೆಂಗಳೂರು: ಸೋಮವಾರದಿಂದ ರಾಜ್ಯದಾದ್ಯಂತ 3.0 ಅನಲಾಕ್ ಜಾರಿಗೊಳಿಸಲಾಗಿದ್ದು ಬಹುತೇಕ ಎಲ್ಲಾ ವ್ಯಾಪಾರ ವಾಣಿಜ್ಯ ಚಟುವಟಿಕೆಗಳಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದು ನಡೆದ ಕೋವಿಡ್ ಸಭೆ ಬಳಿಕ ನಡೆದ ಸುದ್ದಿ …

Read More »

ಶಾಸಕರಿಂದ 3 ಕೋಟಿ ವೆಚ್ಚದಲ್ಲಿ 51 ಪಂಪ್ ಸೆಟ್ ವಿತರಣೆ.

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ವತಿಯಿಂದ 2018-19ನೇ  ಸಾಲಿನ ಲಿಂಗಸುಗೂರು ವಿಧಾನಸಭಾ ಕ್ಷೇತ್ರಕ್ಕೆ ಹಂಚಿಕೆಯಾದ scp/stp ಅನುದಾನದಲ್ಲಿ sc ಮತ್ತು st ರೈತರಿಗೆ 51 ಕೊಳವೆ ಬಾವಿ ಕೊರೆದು ಪ್ರತಿ  ರೈತರ ಹೊಲಗಳಿಗೆ 7.50ಲಕ್ಷ ರೂಪಾಯಿ ವೆಚ್ಚದಲ್ಲಿ  ಪೈಂಪಲೈನ ಮಾಡಿ ಪಂಪಸೆಟ್  ಅಳವಡಿಸುವದು ಯೋಜನೆಯಡಿ ಆಯ್ಕೆಯಾದ ಪಲಾನುಭವಿಗಳಿಗೆ ಶನಿವಾರ ಪಂಪಸೆಟ್ ಗಳನ್ನು  ಲಿಂಗಸೂಗೂರು ಶಾಸಕ …

Read More »
error: Content is protected !!