Friday , September 20 2024
Breaking News

Recent Posts

ಮಗುವನ್ನು ತಿಪ್ಪೆಗೆ ಎಸೆದ  ತಾಯಿ : ಮಗು ನಾಯಿ, ಹಂದಿಗಳ ಪಾಲು..

ವರದಿ : ನಾಗರಾಜ್ ಎಸ್ ಮಡಿವಾಳರ್   ಲಿಂಗಸುಗೂರು : ಕಣ್ಣು ತೆರೆಯುವ ಮೊದಲೇ  ಹೆತ್ತ ಕರುಳ ಬಳ್ಳಿಯನ್ನೇ ತಿಪ್ಪೆಗೆ ಎಸೆದು ಹೋಗುವ ಕಟುಕ ಹೃದಯದ ತಾಯಂದಿರು ಇದ್ದಾರೆ! ಒಂಬತ್ತು ತಿಂಗಳು ಹೊತ್ತು, ಬಳಿಕ ಹೆತ್ತು ಅದೇ  ಮಗುವನ್ನು ಪಾಪಿ ತಾಯಿಯೊಬ್ಬಳು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಪಕ್ಕದ ತಿಪ್ಪೆಗೆ ಎಸೆದು ಹೋದ ಮನಕಲಕುವ ಹೃದಯ ವಿದ್ರಾವಕ ಘಟನೆ ನಡೆದಿದೆ. ತಿಪ್ಪೆಯಲ್ಲಿ ಹಸುಗೂಸನ್ನು ನಾಯಿಗಳು ಹರಿದು ತಿಂದಿರುವ ರೀತಿ ಕಾಣುತ್ತಿದೆ. ಘಟನಾ ಸ್ಥಳಕ್ಕೆ  …

Read More »

ಕಟಾವಿಗೆ ಬಂದ ಬೆಳೆ, ಕಳ್ಳರಿಗೆ ಸಿಹಿ, ರೈತನ ಬಾಳಿಗೆ ಕಹಿ..!

ಪ್ರೀತಿಯ ಓದುಗ ದೊರೆಗಳೇ, ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ. ……………………………………………….. ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕಷ್ಟಕಾಲದಲ್ಲಿ ಕೈ ಹಿಡಿಯುತ್ತದೆ ಎಂಬ ರೈತನ ಮಹಾದಾಸೆಗೆ ಯಾರೋ ಕಿಡಿಗೇಡಿಗಳು ಮಾಡಿದ ಕಳ್ಳತನದಿಂದಾಗಿ ಕಟಾವು ಗೆ ಬಂದಿದ್ದ ಹಾಗಲಕಾಯಿ ಕಳ್ಳರ ಪಾಲಾದಂತಾಗಿದೆ. ಸಮೀಪದ ಬಚನಾಳ ಗ್ರಾಮದ ಪಂಪಯ್ಯ ಎಂಬ …

Read More »

ಮೇವಿನ ಬಣವೆಯಲ್ಲಿ ಹಸುಗೂಸು ಪತ್ತೆ

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್: ಸಮೀಪದ ಹಲ್ಕಾವಟಗಿ ಗ್ರಾಮದ ಮೇವಿನ ಬಣವೆಯಲ್ಲಿ ಹಸುಗೂಸು ಪತ್ತೆಯಾದ ಘಟನೆ ಬುಧವಾರ ಜರುಗಿದೆ. ಕನಿಕರವಿಲ್ಲದೇ ಗಂಡು ಮಗುವನ್ನ ಬಣವೆಯಲ್ಲಿ ಬಿಸಾಕಿ ಹೋಗಿದ್ದಾರೆ. ಗ್ರಾಮಸ್ಥರು ಬಹಿರ್ದೆಸೆಗೆ ಹೋಗಿದ್ದಾಗ ಮಗುವಿನ ಅಳುವು ಕೇಳಿತು. ಹುಲ್ಲಿನಲ್ಲಿ ಬಿದ್ದ ನವಜಾತ ಶಿಶುವನ್ನ ಗ್ರಾಮದ ಕಡೆ ತಂದು ಆರೈಕೆ ಮಾಡಿದರು. ಗ್ರಾಮಸ್ಥರು ನವಜಾತ ಶಿಶು ಸಿಕ್ಕ ಬಗ್ಗೆ ಲಿಂಗಸುಗೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಹಾಗೂ …

Read More »
error: Content is protected !!