Friday , September 20 2024
Breaking News

Recent Posts

ತಾವರಗೇರಾ: 5 ತಿಂಗಳ ಹಿಂದೆ ನಾಪತ್ತೆಯಾಗಿದ್ದ “ಮಂಜ”, ಮರಳಿ ಮನೆಗೆ ಬಂದ..!

ಪ್ರೀತಿಯ ಓದುಗ ದೊರೆಗಳೇ, ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ. ……………………………………………….. ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಅಂಗವಿಕಲ ನಾಗಿದ್ದ ಮಂಜುನಾಥ ಸಿದ್ದಾಪುರ 23 ವರ್ಷದ ಬುದ್ಧಿಮಾಂದ್ಯ ಯುವಕನು ಕಳೆದ ಫೆಬ್ರವರಿ 12 ರಂದು ಪಟ್ಟಣದಿಂದ ಕಾಣೆಯಾಗಿದ್ದು ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು …

Read More »

ಮುದಗಲ್ : ಕಾರು ಪಲ್ಟಿ ಓರ್ವನ ಸಾವು

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಕಾರು ಪಲ್ಟಿಯಾದ ಪರಿಣಾಮ ಮೂವರು ಗಾಯಗೊಂಡಿದ್ದು ಓರ್ವ  ಮೃತಪಟ್ಟಿರುವ ಘಟನೆ ಸಮೀಪದ ಮೂಡಲದಿನ್ನಿ ಕ್ರಾಸ್ ಹತ್ತಿರ ಸಂಭವಿಸಿದೆ. ಆಮದಿಹಾಳ ಗ್ರಾಮದ ಯುವಕ ಶ್ರೀಕಾಂತ್ ( 25 )  ಮೃತ ದುರ್ದೈವಿಯಾಗಿದ್ದು. ಅಮದಿಹಾಳ ಗ್ರಾಮದಿಂದ ಮಸ್ಕಿ ಕಡೆಗೆ  ಕಾರಿನಲ್ಲಿ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ  ಅವಘಡ ಸಂಭವಿಸಿದೆ ಎನ್ನಲಾಗಿದೆ.ಈ ಪ್ರಕರಣ ಮಸ್ಕಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Read More »

ಧಾರ್ಮಿಕ ಧತ್ತಿ ನಿರ್ದೇಶಕ ಮುತಾಲಿಕ್ ರವರಿಗೆ ಸನ್ಮಾನ: ಮೋದಿ ಟೀಮ್

ವರದಿ : ನಾಗರಾಜ್ ಎಸ್ ಮಡಿವಾಳರ್  ಮಳವಳ್ಳಿ: ಹಲಗೂರು ಪಟ್ಟಣದ ಮೋದಿ ಕಛೇರಿಯಲ್ಲಿ ಶನಿವಾರ ಹಿಂದೂ ಧರ್ಮದಾಯ ಹಾಗೂ ಧಾರ್ಮಿಕ ಧತ್ತಿ ಇಲಾಖೆ ಕರ್ನಾಟಕ ಸರ್ಕಾರ ಬೆಂಗಳೂರು ನಗರ ಜಿಲ್ಲೆಯ ನಿರ್ದೇಶಕರಾದ ಶ್ರೀ ಹರ್ಷ ಮುತಾಲಿಕ್ ರವರಿಗೆ ಮೋದಿ ತಂಡದ ಸದಸ್ಯರು ಸನ್ಮಾನಿಸಿ ಹಲಗೂರು ಪಟ್ಟಣದ ಸುತ್ತ ಮುತ್ತ ಇರುವ ದೇವಾಲಯಗಳ ಅಭಿವೃದ್ಧಿ ಪಡಿಸಲು ಮನವಿ ಮಾಡಿದರು ನಂತರ ಹಲಗೂರು ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಾಲಯ, ಗೊಲ್ಲರಹಳ್ಳಿ ಶ್ರೀ ರಾಮ …

Read More »
error: Content is protected !!