Tuesday , September 17 2024
Breaking News

Recent Posts

ತಾವರಗೇರಾ:- ಅಪ್ರಾಪ್ತ ಬಾಲಕಿ ಅಪಹರಣ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಕಾಲೇಜಿಗೆ ಹೋಗಿ ಬರುವದಾಗಿ ಹೇಳಿದ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿದ ಘಟನೆ ಜರುಗಿದೆ. ಸಮೀಪದ ತೆಗ್ಗಿಹಾಳ ಗ್ರಾಮದ 16 ವರ್ಷ ವಯಸ್ಸಿನ ಬಾಲಕಿಯು ಡಿಸೆಂಬರ್ 13 ರಂದು ಕಾಲೇಜಿಗೆ ಹೋಗಿ ಬರುತ್ತೆನೆ ಎಂದು ಹೇಳಿ , ವಾಪಸ್ ಮನೆಗೆ ಬಂದಿರುವದಿಲ್ಲ , ಮಗಳು ಕಾಣೆಯಾದ ಬಗ್ಗೆ ಪಾಲಕರು ಸಂಭಂದಿಕರ ಊರುಗಳಾದ ಕುಷ್ಟಗಿ, ಮಾದಾಪುರ, ಹಿರೇತೆಮ್ಮಿನಾಳ , ಟೆಂಗುಂಟಿ ಗ್ರಾಮಗಳಲ್ಲಿ ತೆರಳಿ ಹುಡುಕಿದಾಗ ಬಾಲಕಿ …

Read More »

ತಾವರಗೇರಾ: ಆನಂದ ಭಂಡಾರಿಯವರಿಗೆ ನುಡಿ ನಮನ ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಈ ದೇಶದ ಶೋಷಿತ ಜನರಿಗಾಗಿ, ನೋವಿನಿಂದ ನರಳುತ್ತಿರುವ ಜನರ ಏಳಿಗೆಗಾಗಿ ಶ್ರಮೀಸಿದ್ದಾರೆ ಅಂತವರಲ್ಲಿ ಆನಂದ ಭಂಡಾರಿ ಒಬ್ಬರು ಎಂದು ಹಿರಿಯ ಹೋರಾಟಗಾರ ಹೆಚ್ ಎನ್ ಬಡಿಗೇರ ಹೇಳಿದರು. ಪಟ್ಟಣದ ಬುದ್ದ ವಿಹಾರದಲ್ಲಿ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಹಾಗೂ ಪ್ರಗತಿಪರ ದಲಿತ ಸಂಘಟನೆಗಳು ರಾಯಚೂರು-ಕೊಪ್ಪಳ ವತಿಯಿಂದ ಹಮ್ಮಿಕೊಂಡಿದ್ದ ಹಿರಿಯ ದಲಿತ ನಾಯಕ ದಿ. ಆನಂದ ಭಂಡಾರಿ ಯವರಿಗೆ ನುಡಿ ನಮನ ಕಾರ್ಯ ಕ್ರಮದಲ್ಲಿ …

Read More »

ತಾವರಗೇರಾ:- ಮೊಬೈಲ್ ಸ್ಟೇಟಸ್ ಪ್ರಕರಣಕ್ಕೆ ಸ್ಪಷ್ಟನೆ..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದ ರಾಜಾಸಾಬ ನಾಯಕ್ ಎಂಬ ಯುವಕನು ತನ್ನ ಮೊಬೈಲ್ ಸ್ಟೇಟಸ್ ನಲ್ಲಿ ಸ್ಥಳೀಯ ಯುವಕನಾದ ಶಾಮೀದ ಸಾಬ ಮೆಹೆಬೂಬ ಸಾಬ ಎಂಬ ಯುವಕನ ಸ್ಥಳೀಯ ಧಾರ್ಮಿಕ ಕಾರ್ಯಕ್ರಮಕ್ಕೆ ಸಮಾಜದ ಗುರುಗಳು ಆಗಮಿಸುತ್ತಿರುವದಕ್ಕೆ ಸ್ವಾಗತ ಕೋರಿ, ಸ್ಟೇಟಸ್ ಗೆ ಇಟ್ಟುಕೊಂಡಿದ್ದ ವಿಡಿಯೋ ವನ್ನು , ಆರೋಪಿ ರಾಜಾಸಾಬ ನಾಯಕ ತನ್ನ ಸ್ಟೇಟಸ್ ನಲ್ಲಿ ಪಾಕಿಸ್ತಾನ ದೇಶದ ಧ್ವಜ ಚಿತ್ರ ಹಾಕಿಕೊಂಡ ಹಿನ್ನೆಲೆಯಲ್ಲಿ ಪೊಲೀಸರು …

Read More »
error: Content is protected !!