Friday , September 20 2024
Breaking News

Recent Posts

ರಾಘವೇಂದ್ರ ಸ್ವಾಮಿಗಳ 350 ನೇ ಆರಾಧನೆ ಕಾರ್ಯಕ್ರಮ

  ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ 350 ನೇ ಆರಾಧನಾ ಮಹೋತ್ಸವ ಆಚರಣೆ ಮಾಡಿದರು. ಕಳೆದ ಮೂರು ದಿನಗಳಿಂದ ಮಠದಲ್ಲಿ ಆರಾಧನಾ ಕಾರ್ಯಕ್ರಮಗಳು ನಡೆದಿದ್ದು 23 ರಂದು ಪೂರ್ವಾರಾಧನೆ, 24 ರಂದು ಮದ್ಯರಾಧನೆ, 25 ರಂದು ಉತ್ತರಾಧನಾ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಬುಧವಾರ ಬೆಳಿಗ್ಗೆ ಅಭಿಷೇಕ, ಅಷ್ಟೋತ್ತರ ಮಹಾಪೂಜೆ, ಮಹಾಮಂಗಳಾರತಿ, ಉತ್ಸವ ಪ್ರಸಾದ ವಿತರಣೆ, ಕಾರ್ಯಕ್ರಮಗಳು ಜರುಗಿದವು. ಶ್ರೀ ಮಠದ …

Read More »

ಜೆಸ್ಕಾಂ ಇಲಾಖೆ ನಿರ್ಲಕ್ಷ್ಯ ಇಬ್ಬರ ಸಾವು

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್: ಸಮೀಪದ ಸಂತೆಕಲ್ಲೂರು ಗ್ರಾಮದಲ್ಲಿ ಗುಲ್ಬರ್ಗ ವಿದ್ಯುತ್ ನಿಗಮದ ನಿರ್ಲಕ್ಷ್ಯದಿಂದ ಇಬ್ಬರ ಸಾವು ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಮುದಗಲ್ ಪುರಸಭೆ ಸದಸ್ಯ ಶೇಖ ರಸೂಲ ಆರೋಪಿಸಿರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗ್ರಾಮದಲ್ಲಿ ಮೊಹರಂ ಹಬ್ಬದ ನಿಮಿತ್ತ ಸರಳವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಣೆ ಮಾಡುವಾಗ ಗ್ರಾಮದ ಹುಸೇನ ಆಲಂ ದರ್ಗಾದ ಮುಂದೆ ಹೈಹೊಲ್ಟೇಜ್ ವಿದ್ಯುತ್ ಲೈನ್ ದೇವರ ಪಾಂಜಾ ತಗುಲಿದೆ ದೇವರ ಹಿಡಿದ …

Read More »

ಶರಣಪ್ಪ ಹಂಚನಾಳಗೆ ಪಿತೃ ವಿಯೋಗ 

ಮುದಗಲ್ : ಪಟ್ಟಣದ ಹಳೇಪೇಟೆಯ ನಿವಾಸಿ ಬಿಜೆಪಿ ಮುಖಂಡ ಶರಣಪ್ಪ ಹಂಚಳ ರವರ ತಂದೆ ಶಿವಪ್ಪ ಹಂಚನಾಳ   ಅನಾರೋಗ್ಯದಿಂದ ಗುರುವಾರ ಸಂಜೆ 7.30 ಗಂಟೆಗೆ  ಮೃತಪಟ್ಟಿದ್ದಾರೆ.  ಅವರ ಅಂತಿಮ ಸಂಸ್ಕಾರ ಶುಕ್ರವಾರ ಬೆಳಿಗ್ಗೆ  10.30ಕ್ಕೆ  ಹಿಂದೂ ರುದ್ರ ಭೂಮಿ ಯಲ್ಲಿ  ನಡೆಯಲಿದೆ. ಎಂದು  ಕುಟುಂಬಸ್ಥರು ತಿಳಿಸಿದ್ದಾರೆ. ಮೃತರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Read More »
error: Content is protected !!