Friday , September 20 2024
Breaking News

Recent Posts

ಡಿಜಿಟಲ್ ಗ್ರಂಥಾಲಯಕ್ಕೆ ಆರಂಭ ಭಾಗ್ಯ…

ವರದಿ : ನಾಗರಾಜ್ ಎಸ್ ಮಡಿವಾಳರ ಮುದಗಲ್: ಪಟ್ಟಣದ ಸಾರ್ವಜನಿಕ ಡಿಜಿಟೆಲ್ ಗ್ರಂಥಾಲಯ ಸೋಮವಾರ ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗುತ್ತಿದೆ. ಪಟ್ಟಣದ ಅಶೋಕಗೌಡ ಕಾಂಪ್ಲೆಕ್ಸ್ ಹತ್ತಿರ 40 ಮತ್ತು 80 ನಿವೇಶನದಲ್ಲಿ ಕೆಕೆಆರ್‌ಡಿಬಿ ಯೋಜನೆ ₹ 1 ಕೋಟಿ ಅನುದಾನದಲ್ಲಿ ನಿರ್ಮಾಣವಾಗಿದೆ. ಈ ಗ್ರಂಥಾಲಯಕ್ಕೆ ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸಲಾಗಿದೆ.  ಜೊತೆಗೆ ಕನ್ನಡ ಸಾಹಿತ್ಯ ಕೋಶ, ಕನ್ನಡ ಸಾಹಿತ್ಯ ಸಂಗಾತಿ, ಸಾಧನಾ, ಚಾಣಕ್ಯ ಕಣಜ, ಸ್ಫರ್ಧಾಸ್ಪೂರ್ತಿ, ಸ್ಪರ್ಧಾ ವಿಜೇತ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ …

Read More »

ಮುದಗಲ್ : ರಸ್ತೆ ಅಪಘಾತ ಓರ್ವನ  ಸಾವು 

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಮಸ್ಕಿ ರಸ್ತೆಯಲ್ಲಿ  ಬೈಕ್ ಲಾರಿ ನಡುವೆ ಅಪಘಾತ  ಸಂಭವಿಸಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು ಒಬ್ಬರಿಗೆ ಗಂಭೀರ ಗಾಯಗಳಗಿರುವ  ಘಟನೆ ಶುಕ್ರವಾರ ನಡೆದಿದೆ. ಮೆದಿಕಿನಾಳ ನಿಂದ ಮುದಗಲ್ ಕಡೆಗೆ ಬರುವ ಬೈಕ್ ಸವಾರನು ಮುದಗಲ್ ಕಡೆಯಿಂದ ಹೋಗುತ್ತಿದ್ದ ಲಾರಿಗೆ ಡಿಕ್ಕಿಯಾದ ಪರಿಣಾಮ  ಮೆದಿಕಿನಾಳ ಗ್ರಾಮದ ದೇವರಾಜ್ ತಂದೆ ಕರಿಯಪ್ಪ (18) ಸ್ಥಳದಲ್ಲೇ  ಮೃತಪಟ್ಟಿದ್ದು, ಮೌಲಪ್ಪ ಎಂಬುವವರಿಗೆ ಗಂಭೀರ ಗಾಯಗಳಾಗಿವೆ.  ಘಟನಾಸ್ಥಳಕ್ಕೆ ಮುದಗಲ್ ಠಾಣೆಯ  ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Read More »

ತಾವರಗೇರಾ: ರಸ್ತೆ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಕುಷ್ಟಗಿಯ ರಸ್ತೆಯ ಪುಂಡಗೌಡರ ಹೊಲದ ಹತ್ತಿರ ಮಾರ್ಗ ಮಧ್ಯದಲ್ಲ್ಲಿ ಬೈಕ್ ರಸ್ತೆಯ ಪಕ್ಕದಲ್ಲಿದ್ದ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ  ಜರುಗಿದೆ. ಮೃತ ಬೈಕ್ ಸವಾರನ್ನು ಕುಷ್ಟಗಿ ತೆಗ್ಗಿನ ಓಣಿಯ ನಿವಾಸಿ ಲಾಡಸಾಬ ನಧಾಫ್ (೨೫) ಎಂದು ಗುರುತಿಸಲಾಗಿದೆ. ಬೈಕ್ ಸವಾರನು ಕುಷ್ಟಗಿ ಯಿಂದ ತನ್ನ ಹೆಂಡತಿ ಹಾಗೂ ಇಬ್ಬರ ಮಕ್ಕಳೊಂದಿಗೆ ಹೆಂಡತಿಯ ತವರು ಮನೆ …

Read More »
error: Content is protected !!