Friday , September 20 2024
Breaking News

Recent Posts

ತಾವರಗೇರಾ: ಹಿಟ್ ಮ್ಯಾನ್ ತಂಡಕ್ಕೆ ಒಲಿದ ಕ್ರಿಕೇಟ್ ಟ್ರೋಫಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಗುಡ್ ಮಾರ್ನಿಂಗ್ ಕ್ರಿಕೇಟ್ ಕ್ಲಬ್ ಆಶ್ರಯದಲ್ಲಿ ನಡೆದ 11 ನೇ ಆವೃತ್ತಿಯ ಟಿಪಿಎಲ್ ನ ಫೈನಲ್ ಪಂದ್ಯದಲ್ಲಿ ಹಿಟ್ ಮ್ಯಾನ್‌ ತಂಡವು ಜಯಗಳಿಸಿ ಪ್ರಥಮ ಬಹುಮಾನ ತನ್ನ ಮುಡಿಗೇರಿಸಿಕೊಂಡಿತು. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರೋಗ್ಯ ಮಿಲ್ಕ್ ತಂಡವು 62 ರನ್ ಗಳಿಸಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು, ನಂತರ ಬ್ಯಾಟ ಮಾಡಿದ ಹಿಟ್ ಮ್ಯಾನ್ …

Read More »

ಶಿಕ್ಷಕರ ದಿನಾಚರಣೆಯಂದೇ, ಮರಣ ಹೊಂದಿದ ಶಿಕ್ಷಕ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಶಿಕ್ಷಕರ ದಿನಾಚರಣೆಯ ಸಂಭ್ರಮದಲ್ಲಿರುವ ಶಿಕ್ಷಕರಿಗೆ ದಿನಾಚರಣೆ ದಿನದಂದೇ ಶಿಕ್ಷಕರೊಬ್ಬರು ನಿಧನರಾಗಿರುವದು ದುಃಖ ಕ್ಕೆ ಕಾರಣವಾಗಿದೆ. ಸಮೀಪದ ಸಾಸ್ವಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಿವು ಸೂರ್ಯವಂಶಿ (54) ನಿಧನರಾದ ದುರ್ದೈವಿ ಶಿಕ್ಷಕರಾಗಿದ್ದಾರೆ. ಮೃತರಿಗೆ ಪತ್ನಿ ಸೇರಿದಂತೆ ಪುತ್ರ ಹಾಗೂ ಪುತ್ರಿಯರು ಇದ್ದಾರೆ. ಅಗಲಿದ ಶಿಕ್ಷಕರಿಗೆ ಕುಷ್ಟಗಿ ತಾಲೂಕಿನ ಸಮಸ್ತ ಶಿಕ್ಷಕ ಬಳಗವು ಅತೀವ ಸಂತಾಪ ವ್ಯಕ್ತಪಡಿಸಿ ಕುಟುಂಬ ವರ್ಗದವರಿಗೆ ಸಾಂತ್ವನ …

Read More »

ತಂದೆಯ ಸಮಾಧಿ ಮುಂದೆ, ಹುಟ್ಟುಹಬ್ಬ ಆಚರಿಸಿಕೊಂಡ ಮಗಳು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕಳೆದ ಮೇ ತಿಂಗಳಲ್ಲಿ ಕರೊನಾಕ್ಕೆ ಬಲಿಯಾದ ಮುಖಂಡ ಮಹೇಶ ಕೊನಸಾಗರ ಅವರ ಪುತ್ರಿ ಸ್ಪಂದನಾ ತಂದೆಯ ಸಮಾದಿ ಬಳಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹೇಶ ಕೊನಸಾಗರ ಅವರ ಪುತ್ರಿ ತನ್ನ ಕುಟುಂಬದವರೊಂದಿಗೆ ತಂದೆಯ ಸಮಾಧಿ ಬಳಿ ಹೋಗಿ ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ತಂದೆಯ ಮೇಲಿನ ಪ್ರೀತಿ ವಾತ್ಸಲ್ಯಕ್ಕೆ ಸಾಕ್ಷಿಯಾಗಿದೆ. ವಿಡಿಯೋ ನೋಡಿದ ಸಾರ್ವಜನಿಕರು …

Read More »
error: Content is protected !!