Friday , September 20 2024
Breaking News

Recent Posts

 ಮುದಗಲ್ : ರಸ್ತೆ ಅಪಘಾತ  ಓರ್ವನ  ಸಾವು 

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಸಮೀಪದ ಜಾನತಪುರಾ   ಸಮೀಪದಲ್ಲಿ ದ್ವಿಚಕ್ರ ಆಯಾತಪ್ಪಿ ಬಿದ್ದು    ಅಪಘಾತ  ಸಂಭವಿಸಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು ಒಬ್ಬರಿಗೆ ಗಂಭೀರ ಗಾಯಗಳಾಗಿರುವ  ಘಟನೆ  ನಡೆದಿದೆ. ಮುದಗಲ್  ನಿಂದ  ಜಾನತಪುರದ  ಕಡೆಗೆ ಬರುವ ದ್ವಿಚಕ್ರವಾಹನ  ಸವಾರನ ನಿಯಂತ್ರಣ ತಪ್ಪಿ  ರಸ್ತೆ ಪಕ್ಕದ ಕಲ್ಲಿಗೆ  ಡಿಕ್ಕಿಯಾಗಿ ಪರಿಣಾಮ ಹನುಮಂತ ತಂದೆ ಸಂಗನಬಸಪ್ಪ (46) ಎಂಬುವ ವ್ಯಕ್ತಿ  ಸ್ಥಳದಲ್ಲೇ  ಮೃತಪಟ್ಟಿದ್ದು, ನಿಂಗಪ್ಪ ತಂದೆ ಸಿದ್ದಪ್ಪ ಎನ್ನುವವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾಸ್ಥಳಕ್ಕೆ ಮುದಗಲ್ ಠಾಣೆಯ ಪೊಲೀಸರು ಭೇಟಿ …

Read More »

ತಾವರಗೇರಾ: ರಾಯನಕೆರೆ ದುರಸ್ತಿಗಾಗಿ 1 ಕೋಟಿ ರೂ ಮಂಜೂರಾತಿಗೆ ಮನವಿ, ಶಾಸಕ ಬಯ್ಯಾಪೂರ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸ್ಥಳೀಯ ರಾಯನಕೆರೆಯ ಶಾಶ್ವತ ದುರಸ್ತಿಗಾಗಿ ಬೇಸಿಗೆ ಆರಂಭ ಕ್ಕೂ ಮುಂಚೆ 1 ಕೋಟಿ ರೂಪಾಯಿ ಮಂಜೂರು ಮಾಡಿಸುವದಾಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು. ಅವರು ಶನಿವಾರದಂದು ಇಲ್ಲಿಯ ರಾಯನಕೆರೆಯ ಹೊಡ್ಡಿನ, ಬೊಂಗಾ ಬಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಮಾತನಾಡಿ, ಪಟ್ಟಣಕ್ಕೆ ವರದಾನ ವಾಗಿರುವ ರಾಯನಕೆರೆಗೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಕೈಗೊಂಡಿದ್ದರಿಂದ ಹೆಚ್ಚಿನ ನೀರು ಸಂಗ್ರಹವಾಗಿರುವುದು ಸಾರ್ವಜನಿಕರ …

Read More »

ಮುದಗಲ್ :  ಆಟೋ ಪಲ್ಟಿ  ಓರ್ವನ  ಸಾವು 

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಸಮೀಪದ ಕನ್ನಾಪುರ ಹಟ್ಟಿ  ಸಮೀಪದಲ್ಲಿ  ಅಪ್ಪೆ  ಆಟೋ  ಅಪಘಾತ  ಸಂಭವಿಸಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು ಒಬ್ಬರಿಗೆ ಗಂಭೀರ ಗಾಯಗಳಾಗಿರುವ  ಘಟನೆ  ನಡೆದಿದೆ. ಮುದಗಲ್  ನಿಂದ ಆಶೀಹಾಳ ತಾಂಡಗಳ  ಕಡೆಗೆ ಬರುವ ಆಟೋ  ಸವಾರನ ನಿಯಂತ್ರಣ ತಪ್ಪಿ   ಪರಿಣಾಮ ಪಲ್ಟಿಯಾಗಿ  ಚಂದಪ್ಪ  (55) ಸ್ಥಳದಲ್ಲೇ  ಮೃತಪಟ್ಟಿದ್ದು, ಒಬ್ಬರಿಗೆ  ಗಂಭೀರ ಗಾಯಗಳಾಗಿವೆ. ಘಟನಾಸ್ಥಳಕ್ಕೆ ಮುದಗಲ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »
error: Content is protected !!