Friday , September 20 2024
Breaking News

Recent Posts

ತಾವರಗೇರಾ: ಸರ್ಕಾರಿ ಜಮೀನು ಕಂಡವರ ಪಾಲು, ತನಿಖೆಗೆ ಒತ್ತಾಯ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಸರ್ಕಾರಿ ಜಮೀನು (ಗಾಂವಠಾಣ) ಜಾಗವನ್ನು ಕೆಲೆ ಪಟ್ಟ ಬದ್ರಹಿತಾಸಕ್ತಿಗಳ ಪಾಲಾಗುತ್ತಿದ್ದು ತನಿಖೆ ಕೈಗೊಂಡು ಸಂಭಂದಿಸಿದ ಇಲಾಖೆಯವರು ವಶಪಡಿಸಿಕೊಳ್ಳ ಬೇಕೆಂದು ಒತ್ತಾಯಿಸಿ ಪಟ್ಟಣದ ಪ್ರಗತಿಪರ ಸಂಘಟನೆಗೆಳ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಪಟ್ಟಣದ ಸರ್ವೆ ನಂ 54 ರಲ್ಲಿ 18 ಎಕರೆ 36 ಗುಂಟೆ ಜಮೀನಿನ ಜೊತೆಗೆ ಗಾಂವಠಾಣ ಜಮಿನು ಇರುವದರಿಂದ, ಇದನ್ನೆ ಬಳಸಿಕೊಂಡ ಕೆಲವರು ಈಗಾಗಲೆ ಅತೀಕ್ರಮಿಸಿಕೊಂಡಿದ್ದು ಈ ಕುರಿತು ಹಲವು …

Read More »

ಕರೋನ ಜಾಗೃತಿಗಾಗಿ ಜಿಲ್ಲಾಧಿಕಾರಿಗಳ ಭೇಟಿ 

ತಾವರಗೇರಾ : ಪಟ್ಟಣಕ್ಕೆ ಬುದುವಾರ ಕರೋನ ಜಾಗೃತಿಗಾಗಿ 6 ಮತ್ತು 7ನೇ ವಾರ್ಡ್ ನಲ್ಲಿ ಲಸಿಕೆ ಹಾಕಿಸುವಂತೆ  ಕೊಪ್ಪಳ ಜಿಲ್ಲಾಧಿಕಾರಿ ಸುರೊಳಕರ  ವಿಕಾಸ್ ಕಿಶೋರ್  ಜನರಲ್ಲಿ ತಿಳಿ ಹೇಳಿದರು. ನಂತರ  ಅವರಿಗೆ ತಾವರಗೇರಾ 5ನೇ ವಾರ್ಡ್  ನಿವಾಸಿಗಳು ಮೂಲಭೂತ ಸೌಕರ್ಯವಾದ ಶೌಚಾಲಯ ಹಾಗೂ ಇನ್ನಿತರ ಸಮಸ್ಯೆಗಳನ್ನು  ಬಗೆಹರಿಸುವಂತೆ ಮನವಿಪತ್ರ ಸಲ್ಲಿಸಿದರು ಈ ಸಂದರ್ಭ ಜಿಪಂ ಸಿಇಓ, ಬಿ‌.ಪೌಜಿಯಾ ತರುನ್ನಮ್, ಜಿಲ್ಲಾ ಆರೋಗ್ಯಧಿಕಾರಿ, ತಾಲೂಕ ಆರೋಗ್ಯ ಅಧಿಕಾರಿ ಆನಂದ ಗೊಟೂರು, ತಹಸೀಲ್ದಾರ ಎಂ ಸಿದ್ದೇಶ್ …

Read More »

ಮುದಗಲ್  : ಅಕ್ರಮ ಕಳ್ಳಬಟ್ಟಿ ಮಾರಾಟ ಅಬಕಾರಿ ಪೊಲೀಸರ  ದಾಳಿ

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್  : ಸಮೀಪದ ಬಯ್ಯಾಪುರ ತಾಂಡದಲ್ಲಿ ಅಬಕಾರಿ ಪೊಲೀಸರು  ದಾಳಿ ನೆಡಸಿ 8 ಲೀಟರ್  ಕಳ್ಳಬಟ್ಟಿ ಸಾರಾಯಿ ವಶಕ್ಕೆ ಪಡೆದಿದ್ದಾರೆ.ಬಯ್ಯಾಪುರ ತಾಂಡದಲ್ಲಿ ಶನಿವಾರ ರುಕ್ಮವ್ವ ಎಂಬುವವರ  ಮನೆಯಲ್ಲಿ  ಅಕ್ರಮವಾಗಿ ಮಾರಾಟ ಮಾಡುತ್ತಿದ್ದ  8 ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ಆರೋಪಿತಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಈ ಸಂದರ್ಭ ಜಿಲ್ಲಾ ಅಬಕಾರಿ ಉಪ ನಿರೀಕ್ಷಕ ಬಸಲಿಂಗಪ್ಪ , ಲಿಂಗಸೂಗೂರು …

Read More »
error: Content is protected !!