Friday , September 20 2024
Breaking News

Recent Posts

ಕಾಮುಕ ಶಿಕ್ಷಕನ ವಿಡಿಯೋ ವೈರಲ್.. ಬಂಧನಕ್ಕೆ ಒತ್ತಾಯ..!

ವರದಿ : ನಾಗರಾಜ್ ಎಸ್ ಮಡಿವಾಳರ್  ಮಸ್ಕಿ : ಶಾಲಾ ವಿದ್ಯಾರ್ಥಿನಿಯರನ್ನು ಕೈ ಹಿಡಿದು ಏಳೆದಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸುದ್ದಿಯಾಗುತ್ತಿದ್ದಂತೆ ಪರಾರಿಯಾಗಿರುವ ಅತಿಥಿ ಶಿಕ್ಷಕ ಬಸವರಾಜ ಮತ್ತು ದೈಹಿಕ ಶಿಕ್ಷಕ ವೆಂಕಟೇಶನನ್ನು ಕೂಡಲೇ ಬಂಧಿಸುವಂತೆ ವಟಕಲ್ ಗ್ರಾಮಸ್ಥರು ಸೇರಿದಂತೆ ಪಾಲಕರು ಒತ್ತಾಯಪಡಿಸಿದ್ದಾರೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ವಟಗಲ್ ಗ್ರಾಮದ ಇಂದಿರಾಗಾಂಧಿ ವಸತಿ ಶಾಲೆಯ ಅತಿಥಿ ಶಿಕ್ಷಕ ಬಸವರಾಜ ತನ್ನ ಕಾಮುಕ ಬುದ್ದಿಯಿಂದ ವಿದ್ಯಾರ್ಥಿನಿಯರ ಕೈ ಏಳೆದಾಡುವುದು …

Read More »

ಪೊಲೀಸರಿಂದಲೇ ಗಾಂಜಾ ಮಾರಾಟ, ಪಿಎಸ್ ಐ ಸೇರಿ 7 ಜನ ಅಮಾನತು..!

ವರದಿ ಎನ್ ಶಾಮೀದ್ ತಾವರಗೇರಾ ಹುಬ್ಬಳ್ಳಿ: ಗಾಂಜಾ ಮಾರಾಟ ಮಾಡುವ ಖದೀಮರನ್ನು ಹಿಡಿಯಬೇಕಾದ ಪೊಲೀಸರೆ ಗಾಂಜಾ ಮಾರಾಟ ಮಾಡಿದ ಘಟನೆ ರಾಜ್ಯದಲ್ಲಿ ಬೆಚ್ಚಿಬೀಳಿಸುವಂತಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ನವನಗರ ಠಾಣೆಯ ಇನ್ಸ್ಪೆಕ್ಟರ್ ಸೇರಿ 7 ಜನ ಸಿಬ್ಬಂದಿ ಯನ್ನು ಅಮಾನತು ಮಾಡಲಾಗಿದೆ ಎಂದು ಹುಬ್ಬಳ್ಳಿ – ಧಾರವಾಡ ಪೋಲಿಸ್ ಆಯುಕ್ತರಾದ ಲಾಭೂರಾಮ್ ಆದೇಶ ಹೊರಡಿಸಿದ್ದಾರೆ. ಕಳೆದ ವಾರ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಮಾರಾಟಗಾರರನ್ನು ಬಂಧಿಸಿ ಪ್ರಕರಣವನ್ನು …

Read More »

ತಾವರಗೇರಾ: ಪಿಎಸ್ಐ ಆಗಿ ವೈಶಾಲಿ ಝಳಕಿ “ಅಧಿಕಾರ ಸ್ವೀಕಾರ”..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:  ಪಟ್ಟಣದ ಪೊಲೀಸ್ ಠಾಣೆಗೆ ಗುರುವಾರದಂದು ಪಿಎಸ್ ಐ ವೈಶಾಲಿ ಝಳಕಿಯವರು ಅಧಿಕಾರ ಸ್ವೀಕರಿಸಿದರು. ಪಿಎಸ್ ಐ ವೈಶಾಲಿ ಝಳಕಿಯವರು ಈ  ಮೊದಲು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಹಾಗೂ ತಂಬ್ರಳ್ಳಿಯಲ್ಲಿ ಕಾರ್ಯ ನಿರ್ವಹಿಸಿದ್ದು. ಅಲ್ಲಿಂದ ವರ್ಗಾವಣೆಗೊಂಡು ಸ್ಥಳೀಯ ಪೊಲೀಸ್ ಠಾಣೆಗೆ ನಿಯೋಜನೆಗೊಂಡಿದ್ದರು. ಗುರುವಾರದಂದು ಸ್ಥಳೀಯ ಪೊಲೀಸ್ ಠಾಣೆಗೆ ಬಂದು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಠಾಣೆಯ ಸಕಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಸ್ವಾಗತಿಸಿ ಬರಮಾಡಿಕೊಂಡರು …

Read More »
error: Content is protected !!