Friday , September 20 2024
Breaking News

Recent Posts

ಮುದಗಲ್: ಕ್ರಿಮಿನಾಶಕ ಸಿಂಪಡನೆ  ವೇಳೆ ರೈತನ ಸಾವು

. ನಾಗರಾಜ್ ಎಸ್ ಮಡಿವಾಳರ  ಮುದಗಲ್ : ಪಟ್ಟಣದ ಸಮೀಪದ ಅಡವಿಭಾವಿ ಗ್ರಾಮದಲ್ಲಿ ಕ್ರಿಮಿನಶಾಕ ಸಿಂಪಡನೆ  ವೇಳೆ  ರೈತನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ. ಗ್ರಾಮದ ನಿವಾಸಿ ಬಸವರಾಜ್ ತಂದೆ ಮಾನಪ್ಪ ಪರಾಂಪುರ (36)ಎಂಬುವ ರೈತ ರವಿವಾರ ಬೆಳಿಗ್ಗೆ 7.30ರ ಸುಮಾರಿಗೆ ತಮ್ಮ ಹೊಲದಲ್ಲಿ ಕ್ರಿಮಿನಾಶಕ  ಸಿಂಪಡನೆ  ಮಾಡುವ ವೇಳೆ  ಮೂಗು ಮತ್ತು ಬಾಯಿಯ ಒಳಗೆ ಕ್ರಿಮಿನಾಶಕ ಹೋಗಿದ್ದು ರೈತ  ಲಿಂಗಸಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದಾನೆ. ಮುದಗಲ್ ಪೊಲೀಸ್ ಠಾಣೆಯಲ್ಲಿ ಈ …

Read More »

ತಾವರಗೇರಾ: ತನ್ನ ಕಾಮದಾಟದ ಫೋಟೋ ತಾನೇ ವೈರಲ್ ಮಾಡಿಕೊಂಡ ನತದೃಷ್ಟ ಶಿಕ್ಷಕ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:  ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ನವಲಿ ಗ್ರಾಮದ ಖಾಸಗಿ ಶಾಲಾ ಶಿಕ್ಷಕನೊಬ್ಬ ತಾನು ಪರ ಸ್ತ್ರೀಯ ಜೊತೆಗೆ ಕಾಮದಾಟವಾಡಿದ್ದ ಫೋಟೋವೊಂದನ್ನು ವಾಟ್ಸಾಪ್ ಗ್ರೂಪ್ ಗೆ ಹಾಕುವ ಮೂಲಕ ತನ್ನ ಕಾಮ ಪುರಾಣವನ್ನು ತಾನೇ ಬಟಾ ಬಯಲು ಮಾಡಿರುವ ಪ್ರಸಂಗ ತಡವಾಗಿ ಬೆಳಕಿಗೆ ಬಂದಿದೆ..! ನವಲಿ ಗ್ರಾಮದ ಖಾಸಗಿ ಶಾಲೆವೊಂದರಲ್ಲಿ ಶಿಕ್ಷಕರಾಗಿರುವ ನಿಂಗಪ್ಪ ಎಂಬಾತನೇ ಈ ಪ್ರಸಂಗದ ರೂವಾರಿ. ಪರ ಸ್ತ್ರೀ ಜೊತೆಗೆ ತಾನು ಆಡಿದ …

Read More »

ಲಿಂಗಸಗೂರು ಸಹಾಯಕ ಆಯುಕ್ತರಿಗೆ ವಿಷ ಕೇಳಿದ ಮಹಿಳೆ…

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಮೂಲಭೂತ ಸೌಕರ್ಯ ಒದಗಿಸಿ ಇಲ್ಲವೇ  ಸಾಯಲು ವಿಷ ಕೊಡಿ ಎಂದು ಸಹಾಯಕ ಆಯುಕ್ತರ ಎದುರು ಹುಲಿಗೇಮ್ಮ ಎನ್ನುವ ಮಹಿಳೆ  ವಿಷ ಕೊಡಿ ಎಂದ  ಘಟನೆ ನಾಗಲಾಪೂರು ಗ್ರಾಮದಲ್ಲಿ ನಡೆದಿದೆ.  ಜಿಲ್ಲಾಧಿಕಾರಿಗಳ  ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನ  ನಾಗಲಾಪೂರು ಗ್ರಾಮದಲ್ಲಿ ಶನಿವಾರ ಲಿಂಗಸುಗೂರು ಶಾಸಕ ಡಿ ಎಸ್ ಹೂಲಗೇರಿ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರ ವಿವಿಧ ಸಮಸ್ಯೆಗಳ  ಕುರಿತು ಚರ್ಚಿಸಿದರು  ಗ್ರಾಮಸ್ಥರು ಸಮಸ್ಯೆಗಳನ್ನ ಹೇಳಿಕೊಳ್ಳುತ್ತಾ ಚುನಾಯಿತ ಜನಪ್ರತಿನಿಧಿಗಳು …

Read More »
error: Content is protected !!